ಹೋರಾಟದಲ್ಲಿ ವಿಜಯಕುಮಾರ್ ಕುಲಕರ್ಣಿ, ವೀರಣ್ಣ ಸಜ್ಜನರ್, ಬಸವರಾಜ ಕರುಗಲ್ ರಕ್ತದಲ್ಲಿ ಪತ್ರ ಬರೆದರು. ಸಣ್ಣದೇವೇಂದ್ರಸ್ವಾಮಿ, ಪ್ರಕಾಶ ಬಳ್ಳಾರಿ, ತುಕಾರಾಂ ನಾಯಕ, ಶಿವಮೂರ್ತಿಸ್ವಾಮಿ, ಕಲ್ಲಯ್ಯ, ಗೀತಾ ಬನ್ನಿಕೊಪ್ಪ, ಅಕ್ಕಮಹಾದೇವಿ, ಸಾವಿತ್ರಿ, ಗಿರಿಜಾ ತುರಮುರಿ, ಎಂ.ಶಿವಣ್ಣ, ಮಹಾಂತೇಶ ನೆಲಾಗಣಿ, ಶಿವಬಸಪ್ಪ ಮಸ್ಕಿ, ರಾಮಪ್ರಸಾದ, ಸಿ.ಬಸವರಾಜ, ವಿಜಯಕುಮಾರ ತೋಟದ, ಬಸವರಾಜ ಹುಳಕಣ್ಣವರ್, ಪ್ರಕಾಶ ಜಡಿಯವರ್, ಈಶಪ್ಪ ಮೇಟಿ ಸೇರಿದಂತೆ ಹಲವರಿದ್ದರು.