ಹನುಮ ಮಾಲಾಧಾರಿಗಳು ಅಂಜನಾದ್ರಿಯ ಪ್ರವೇಶ ದಾರಿಯ ಬಳಿ ಬುಧವಾರ ನಸುಕಿನಲ್ಲಿಯೇ ಜಮಾಯಿಸಿದ್ದರು
ಅಂಜನಾದ್ರಿಯಲ್ಲಿ ಬುಧವಾರ ಹನುಮಮಾಲೆ ವಿಸರ್ಜಿಸಿದ ಭಕ್ತರು
ಅಂಜನಾದ್ರಿಯ ಆವರಣದಲ್ಲಿ ಕಂಡ ಭಕ್ತರು ಒಡೆದ ತೆಂಗಿನಕಾಯಿಗಳ ರಾಶಿ
ಭಕ್ತರಿಗೆ ಮಾಡಲಾಗಿದ್ದ ಊಟದ ವ್ಯವಸ್ಥೆ
ತಮ್ಮನ್ನು ತಡೆದಿದ್ದಕ್ಕೆ ಮಾಲಾಧಾರಿಗಳು ಪೊಲೀಸರ ಜೊತೆ ವಾಗ್ವಾದ ನಡೆಸಿದರು