ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಗಂಗಾವತಿ: ಹನುಮನ ನಾಡಿನಲ್ಲಿ ಮಾಲೆ ವಿಸರ್ಜನೆ ಸಂಭ್ರಮ

ವಿಜಯ ಎನ್‌.
Published : 3 ಡಿಸೆಂಬರ್ 2025, 6:17 IST
Last Updated : 3 ಡಿಸೆಂಬರ್ 2025, 6:17 IST
ಫಾಲೋ ಮಾಡಿ
Comments
ಅಂಜನಾದ್ರಿ ಬೆಟ್ಟದ ಬಳಿನ ಜಮೀನಿನಲ್ಲಿ ಮಾಲಾಧಿಕಾರಿಗಳು ವಿಶ್ರಾಂತಿ ಮಾಡುತ್ತಿರುವುದು
ಅಂಜನಾದ್ರಿ ಬೆಟ್ಟದ ಬಳಿನ ಜಮೀನಿನಲ್ಲಿ ಮಾಲಾಧಿಕಾರಿಗಳು ವಿಶ್ರಾಂತಿ ಮಾಡುತ್ತಿರುವುದು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕ ಜನಾರ್ಧನ ರೆಡ್ಡಿ ಹಾಗೂ ಅಧಿಕಾರಿಗಳು ಭಕ್ತಾಧಿಗಳಿಗೆ ಪ್ರಸಾದ ಬಡಿಸಿದರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕ ಜನಾರ್ಧನ ರೆಡ್ಡಿ ಹಾಗೂ ಅಧಿಕಾರಿಗಳು ಭಕ್ತಾಧಿಗಳಿಗೆ ಪ್ರಸಾದ ಬಡಿಸಿದರು
ಅಂಜನಾದ್ರಿ ಬಳಿ ಪೊಲೀಸ್ ಬಂದೋಬಸ್ತ್‌ಗೆ ಹೆಚ್ಚುವರಿ ಎಸ್ಪಿ ಡಿವೈಎಸ್ಪಿ 70 ಪಿಎಸ್ಐ 2 ಸಾವಿರ ಕಾನ್‌ಸ್ಟೆಬಲ್ 6 ಕೆ.ಎಸ್.ಆರ್.ಪಿ 9 ಡಿಎಆರ್ ವಾಹನಗಳ ಸಿಬ್ಬಂದಿ ನೇಮಿಸಲಾಗಿದೆ. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಡಾ. ರಾಮ್.ಎಲ್. ಅರಸಿದ್ದಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊಪ್ಪಳ
ಮಂಗಳವಾರ ತಡರಾತ್ರಿಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ್ದು ಆಂಧ್ರಪ್ರದೇಶ ಮಹಾರಾಷ್ಟ್ರ ರಾಜ್ಯಗಳಿಂದಲೂ ಹನುಮಮಾಲಾಧಾರಿಗಳು ಬರಲಿದ್ದಾರೆ. ಎಲ್ಲರಿಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ.
ಡಾ. ಸುರೇಶ ಬಿ. ಇಟ್ನಾಳ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT