ಜಿಲ್ಲಾಧಿಕಾರಿ ಆದೇಶದಂತೆ ಕಳೆದ ಬುಧವಾರ (ಜೂನ್ 2) ಲಘು ರಥೋತ್ಸವ, ಗುರುವಾರ ಅಕ್ಕಿಪಡಿ ನಂತರ ದೇವಸ್ಥಾನ ಆವರಣದಲ್ಲಿ ಮಂಗಳವಾದ್ಯ ಸಮೇತ ಸರಳ ರಥೋತ್ಸವ, ಶುಕ್ರವಾರ ಮತ್ತು ಶನಿವಾರ ಕೊಂಡದ ಪೂಜೆ, ಗಂಗಾದೇವಿ ಪೂಜೆ, ಬಾಳಿ ದಂಡಿಗೆ ಬೆಳಿಗ್ಗೆ ಶ್ರೀದೇವಿಗೆ ಪಾಯಸ ನೈವೇದ್ಯ ನಿವೇದನೆ ಹಾಗೂ ಅಗ್ನಿಕುಂಡ ಕಾರ್ಯಕ್ರಮಗಳು ನಡೆದವು.