ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಕೆ.ಎಂ.ಸೈಯದ್, ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ, ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಮುಖಂಡರಾದ ವೀರನಗೌಡ ಬಳೂಟಗಿ, ಅಶೋಕ ಉಮಳೂಟಗಿ, ಮಂಜುನಾಥ, ಸುವರ್ಣ ತಾವರಗೇರಾ, ಬುಲೆಟ್ ಗೌಡ್ರು, ಬಾಲಪ್ಪ, ವಿಜಯಸ್ವಾಮಿ, ಬೀರಪ್ಪ, ಮಹೆಮೂದ್ ಹುಸೇನ್, ಅಯ್ಯೂಬ್ ಅಡ್ಡೆವಾಲೆ, ದೇವೇಂದ್ರಗೌಡ ಜಿರ್ಲಿ, ಮಲ್ಲಿಕಾರ್ಜುನಗೌಡ, ಬಸವರಾಜ ನಾಯಕ ಮುಂತಾದವರು ಭಾಗವಹಿಸಿದ್ದರು.