ಮಂಗಳವಾರ, 17 ಮಾರ್ಚ್ 2026
×
ADVERTISEMENT

ಕೊಪ್ಪಳ: ಕಿನ್ನಾಳ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

Published : 3 ಡಿಸೆಂಬರ್ 2025, 6:08 IST
Last Updated : 3 ಡಿಸೆಂಬರ್ 2025, 6:08 IST
ADVERTISEMENT
ಫಾಲೋ ಮಾಡಿ
Comments
ದುಂಡಪ್ಪ ತುರಾದಿ
ದುಂಡಪ್ಪ ತುರಾದಿ
ಟಿ. ಕೃಷ್ಣಮೂರ್ತಿ
ಟಿ. ಕೃಷ್ಣಮೂರ್ತಿ
ಕಿನ್ನಾಳ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಅನೇಕ ಮೂಲ ಸೌಲಭ್ಯ ಒದಗಿಸಿರುವದರಿಂದ ಗ್ರಾಮಸ್ಥರ ಜೀವನ ಸುಧಾರಣೆಯಾಗಿ ಮಾನವ ಅಭಿವೃದ್ದಿ ಸೂಚ್ಯಂಕ ಹೆಚ್ಚಳವಾಗಿದೆ.
ದುಂಡಪ್ಪ ತುರಾದಿ ಕೊಪ್ಪಳ ತಾಲ್ಲೂಕು ಪಂಚಾಯಿತಿ ಇಒ
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮನ್ವಯದಿಂದ ಅನೇಕ ಅಭಿವೃದ್ದಿ ಕೆಲಸಗಳು ಆಗಿರುವದರಿಂದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಕಿನ್ನಾಳ ಗ್ರಾ.ಪಂ. ಮಾದರಿಯಾಗಿದೆ.
ಟಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT