ಸಂಘದ ಉಪಾಧ್ಯಕ್ಷ ಹನುಮಂತ ತುರ್ವಿಹಾಳ, ಮತ್ತು ನಿರ್ದೇಶಕ ಸೀಮಣ್ಣ ಗಬ್ಬೂರು, ಸಿದ್ದಪ್ಪ ಇಂದರಗಿ, ರಾಮಣ್ಣ ಹೊಸೂರು, ಶಿವಪ್ಪ ಎಚ್., ಅನ್ನೂರ ಸಾಬ್, ಯಶೋಧಮ್ಮ ಚನ್ನದಾಸರ, ಹನುಮವ್ವ ಯಂಕಪ್ಪ, ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರಪ್ಪ ನಾಯಕ, ಗಣ್ಯರಾದ ಬಸವರಾಜ ಪೆದ್ಲ, ಫಕೀರಪ್ಪ ಎಮ್ಮಿ, ಗೋವಿಂದರಾಜ ಈಳಿಗೇರ, ಕರಿಯಪ್ಪ ಇತರರು ಪಾಲ್ಗೊಂಡಿದ್ದರು.