ನಂತರ ಸೌಹಾರ್ದ ಭಾರತ ನಿರ್ಮಾಣಕ್ಕೆ ಸಂಕಲ್ಪಕ್ಕೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರಮುಖರಾದ ಆರ್.ಕೆ.ದೇಸಾಯಿ, ಹಸನುದ್ದೀನ್ ಅಲಂಬರ್ದಾರ್, ಶಂಕರಗೌಡ, ಮೆಹಬೂಬಸಾಬ್ ಹುರಕಡ್ಲಿ, ಮಹ್ಮದ್ ಆಫ್ತಾಬ್, ಪುರಸಭೆ ಸದಸ್ಯ ವಸಂತ ಮೇಲಿನಮನಿ, ನಜೀರಸಾಬ್ ಮೂಲಿಮನಿ, ಅಡಿವೆಪ್ಪ ನೆರೆಬೆಂಚಿ, ಕಲಾವತಿ ಮೆಣೆದಾಳ ಇತರರು ಇದ್ದರು.