ಪುರಸಭೆ ಅಧ್ಯಕ್ಷ ಶರಣೇಶ ಸಾಲೋಣಿ, ಎಪಿಎಂಸಿ ಸದಸ್ಯ ಅರಳಿ ನಾಗರಾಜ್, ಪ್ರಮುಖರಾದ ಬಿಲ್ಗಾರ ನಾಗರಾಜ್ ವಕೀಲ, ಚನ್ನಬಸಪ್ಪ ಸುಂಕದ, ಅಮರೇಶ ಪಾಟೀಲ, ಶಿವಶರಣೇಗೌಡ, ರಮೇಶ ಮಾವಿನಮಡುಗು, ಪ್ರಭುರಾಜ್ ಬೂದಿ, ಉಮೇಶ ಸಜ್ಜನ್, ಅಮರೇಶ ಕುಳಗಿ, ಮಂಜುನಾಥ ಮಸ್ಕಿ, ಗ್ರಾಮೀಣ ಇನ್ಸ್ಪೆಕ್ಟರ್ ಉದಯರವಿ, ಸಬ್ ಇನ್ಸ್ಪೆಕ್ಟರ್ ಲಕ್ಕಪ್ಪ ಬಿ. ಅಗ್ನಿ, ತಹಶೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇದ್ದರು.