ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನಿಡಶೇಸಿ: ಸಮಾಜ ಪರಿವರ್ತನೆಗೆ ‘ಸದ್ಭಾವನೆ ಪಾದಯಾತ್ರೆ’

50 ಹಳ್ಳಿಗಳಲ್ಲಿ ಸಂಚರಿಸುವ ಉದ್ದೇಶ; ಜನರಿಂದ ಉತ್ತಮ ಪ್ರತಿಕ್ರಿಯೆ
Published : 18 ಡಿಸೆಂಬರ್ 2024, 6:18 IST
Last Updated : 18 ಡಿಸೆಂಬರ್ 2024, 6:18 IST
ಫಾಲೋ ಮಾಡಿ
Comments
ಆಧುನಿಕ ಸಮಾಜದಲ್ಲಿ ಯುವಕರು ಮೊಬೈಲ್‌ ಇತರೆ ಚಟಗಳಲ್ಲೇ ಕಳೆದು ಹೋಗಬಾರದು ಉತ್ತಮ ಪ್ರಜೆಗಳಾಗಿ ದೇಶದ ಆಸ್ತಿಯಾಗಬೇಕು ಎಂಬುದು ಪಾದಯಾತ್ರೆಯ ಉದ್ದೇಶ
ಅಭಿನವ ಕರಿಬಸವ ಶ್ರೀ ನಿಡಶೇಸಿ ಮಠ
ಮಠದ ಆಸ್ತಿ ಹೆಚ್ಚಿಸಿಕೊಳ್ಳಲು ಸ್ವಾಮೀಜಿ ಜನರಿಂದ ಏನನ್ನೂ ಕೇಳುತ್ತಿಲ್ಲ ಕಿರಿಯ ವಯಸ್ಸಿನಲ್ಲೇ ಸಮಾಜದ ಒಳಿತಿಗಾಗಿ ಚಟಭಿಕ್ಷೆ ಬೇಡಿ ಪಾದಯಾತ್ರೆ ಕೈಗೊಂಡಿರುವುದು ಮಾದರಿಯಾಗಿದೆ
ಶರಣಗೌಡ ಪಾಟೀಲ ತಳುವಗೇರಾ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT