ಪಿ.ಕೆ.ಪುರೋಹಿತ, ವಾದಿರಾಜ ಆಶ್ರೀತ, ವಿಜಯೀಂದ್ರ ಕುಲಕರ್ಣಿ, ಸುಮಂತ ಪುರಾಣಿಕ, ಪ್ರಹ್ಲಾದರಾಜ ದೇಸಾಯಿ, ದಾಮೋದರ ಹಯಗ್ರೀವ, ಪ್ರಹ್ಲಾದ, ಸುರೇಶಬಾಬು, ರಾಘವೇಂದ್ರ ಪುರೋಹಿತ, ಗುರುಪ್ರಸಾದ ಮುಜುಮದಾರ, ಪ್ರಶಾಂತ ಕುಲಕರ್ಣಿ, ಗಿರೀಶ ಪಟವಾರಿ, ಶಾಮಸುಂದರ ಪ್ಯಾಟಿ, ಶ್ರೀನಿವಾಸ ಜಹಗೀರದಾರ, ಲಕ್ಷ್ಮಣಾಚಾರ್ಯ ಹುನಗುಂದ, ಟಿ.ಜಿ.ಪುರೋಹಿತ, ಶಂಕರ ಕುಲಕರ್ಣಿ, ಸುಶಿಲೇಂದ್ರ ಕುಲಕರ್ಣಿ, ಜಗನ್ನಾಥ ಕುಲಕರ್ಣಿ ಇದ್ದರು. ಸೋಮವಾರ (ಮಾ.28) ಬೆಳಿಗ್ಗೆ ಅವಭೃತ ಸ್ನಾನ (ಓಕಳಿ), ಮಧ್ಯಾಹ್ನ ತೀರ್ಥ–ಪ್ರಸಾದ ಕಾರ್ಯಕ್ರಮಗಳೂ ಕೂಡ ಸಂಕ್ಷಿಪ್ತ ರೀತಿಯಲ್ಲಿ ಜರುಗಲಿವೆ ಎಂದು ಸಮಿತಿ ತಿಳಿಸಿದೆ.