ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕಾರಟಗಿ: ರಸ್ತೆ ಅಭಿವೃದ್ದಿಯಾದರೂ ತಪ್ಪದ ತೇಪೆ ಕೆಲಸ

ಇನ್ನೂ ಕೆಲವೆಡೆ ಸಂಚರಿಸಲಾಗದ ರಸ್ತೆಗಳು; ಬಸ್‌ ಮತ್ತಷ್ಟು ಅಗತ್ಯ
Published : 11 ಡಿಸೆಂಬರ್ 2023, 6:56 IST
Last Updated : 11 ಡಿಸೆಂಬರ್ 2023, 6:56 IST
ಫಾಲೋ ಮಾಡಿ
Comments
ಕಾರಟಗಿ ತಾಲ್ಲೂಕಿನ ಬೂದಗುಂಪಾ–ಯರಡೋಣ ರಸ್ತೆ ಹದಗೆಟ್ಟಿರುವುದು
ಕಾರಟಗಿ ತಾಲ್ಲೂಕಿನ ಬೂದಗುಂಪಾ–ಯರಡೋಣ ರಸ್ತೆ ಹದಗೆಟ್ಟಿರುವುದು
ಕಾರಟಗಿ ತಾಲ್ಲೂಕಿನ ಬೂದಗುಂಪಾ ಯರಡೋಣ ರಸ್ತೆಗಳು
ಕಾರಟಗಿ ತಾಲ್ಲೂಕಿನ ಬೂದಗುಂಪಾ ಯರಡೋಣ ರಸ್ತೆಗಳು
ಕಾರಟಗಿ ತಾಲ್ಲೂಕಿನ ಚಳ್ಳೂರಕ್ಯಾಂಪ್‌ ಚಳ್ಳೂರ ಹಗೇದಾಳ ಗ್ರಾಮಕ್ಕೆ ತೆರಳುವ ರಸ್ತೆಗಳು ಹಾಳಾಗಿರುವುದು
ಕಾರಟಗಿ ತಾಲ್ಲೂಕಿನ ಚಳ್ಳೂರಕ್ಯಾಂಪ್‌ ಚಳ್ಳೂರ ಹಗೇದಾಳ ಗ್ರಾಮಕ್ಕೆ ತೆರಳುವ ರಸ್ತೆಗಳು ಹಾಳಾಗಿರುವುದು
ಜಿ.ಆನಂದರಾವ್ ಚಳ್ಳೂರಕ್ಯಾಂಪ್‌
ಜಿ.ಆನಂದರಾವ್ ಚಳ್ಳೂರಕ್ಯಾಂಪ್‌
ನಮ್ಮ ಕ್ಯಾಂಪ್‌ ಮಾರ್ಗವಾಗಿ ಅನೇಕ ಗ್ರಾಮಗಳಿಗೆ ತೆರಳಬೇಕು. ಆದರೆ ಮೃತ್ಯುಕೂಪಗಳೇ ರಸ್ತೆಯುದ್ದಕ್ಕೂ ಇವೆ. ಜನರನ್ನು ಜನಪ್ರತಿನಿಧಿಗಳಲ್ಲ ದೇವರೇ ಕಾಪಾಡಬೇಕು. ರಸ್ತೆ ಅಭಿವೃದ್ದಿಯಾಗಲು ಇನ್ನಾದರೂ ಗಮನಹರಿಸಬೇಕು.
- ಜಿ. ಆನಂದರಾವ್ ಚಳ್ಳೂರಕ್ಯಾಂಪ್‌ ಪ್ರಮುಖ.
ಕೆ. ನರಸಿಂಹಮೂರ್ತಿ ಚಳ್ಳೂಕ್ಯಾಂಪ್‌
ಕೆ. ನರಸಿಂಹಮೂರ್ತಿ ಚಳ್ಳೂಕ್ಯಾಂಪ್‌
ರಸ್ತೆ ಅಭಿವೃದ್ದಿ ಮಾಡಿ ಎಂದು ಗೋಗರೆಯಬೇಕೇ? ಇದೇ ರಸ್ತೆ ಮಾರ್ಗವಾಗಿ ಸಂಚರಿಸಿದ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಹೇಗೆ ವಾಹನಗಳ ಸಂಚರಿಸುತ್ತವೆ ಎಂಬುದನ್ನು ಮನಗಾಣಬೇಕಿದೆ.
ಕೆ.ನರಸಿಂಹಮೂರ್ತಿ ಚಳ್ಳೂರಕ್ಯಾಂಪ್‌ನ ಹಿರಿಯ
ಇರುವ ವ್ಯವಸ್ಥೆಯಲ್ಲೇ ತಾಲ್ಲೂಕಿನಾದ್ಯಂತ ಬಸ್‌ ಓಡಿಸಲಾಗುತ್ತಿದೆ. ಬೇಡಿಕೆ ಬಂದ ಗ್ರಾಮಗಳಿಗೂ ಬಸ್‌ ಆರಂಭಿಸಿದ್ದೇವೆ. ಬಸ್‌ ಹಾಗೂ ಸಿಬ್ಬಂದಿ ಹೆಚ್ಚಳದ ಬಳಿಕ ಜನರಿಗೆ ಅಗತ್ಯವಿರುವಷ್ಟು ಬಸ್‌ ಓಡಿಸಲು ಸಿದ್ದ.
ರಾಜಶೇಖರ ಅಣ್ಣಿಗೇರಿ ಘಟಕ ವ್ಯವಸ್ಥಾಪಕ ಗಂಗಾವತಿ ಬಸ್‌ ಡಿಪೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT