‘ಸಂತ ಸಮಾವೇಶದಲ್ಲಿ 2 ಸಾವಿರಕ್ಕೂ ಹೆಚ್ಚು, ಮಾಧ್ವ, ವೈಷ್ಣವ, ಶ್ರೀವೈಷ್ಣವ, ಶೈವ ಪಂಥದ ವಿವಿಧ ಸ್ವಾಮೀಜಿಗಳು ಭಾಗವಹಿಸಿ ಜನ್ಮಸ್ಥಳ ಕುರಿತು ಮಾತನಾಡುವರು. ಮಹಾಕಾವ್ಯ, ಪುರಾಣ, ಸ್ಥಳ
ಪುರಾಣ, ಐತಿಹ್ಯ, ಶಾಸನ, ಹೊತ್ತಿಗೆಗಳ ದಾಖಲೆ ನೀಡುತ್ತೇವೆ. ನಿರ್ಣಯ ಅಂಗೀಕರಿಸಿ ವಿವಾದಕ್ಕೆಅಂತ್ಯ ಹಾಡುತ್ತೇವೆ’ ಎಂದು ಹೇಳಿದರು.