<p><strong>ಕುಷ್ಟಗಿ</strong>: ಸಾಲುಮರದ ತಿಮ್ಮಕ್ಕ ನಿಧನ ಹಿನ್ನೆಲೆ ತಾಲ್ಲೂಕು ಮೀಡಿಯಾ ಕ್ಲಬ್ನಿಂದ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. </p>.<p>‘ಸ್ವಾರ್ಥವಿಲ್ಲದೆ ವೃಕ್ಷಗಳೇ ತನ್ನ ಮಕ್ಕಳು ಎಂದು ಭಾವಿಸುವ ಮೂಲಕ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದ್ದಷ್ಟೇ ಅಲ್ಲದೆ ತಿಮ್ಮಕ್ಕ ಇತರರಿಗೂ ಪ್ರೇರಣೆಯಾಗಿದ್ದರು ಎಂದರು.</p>.<p>ನಿವೃತ್ತ ಪ್ರಾಚಾರ್ಯ ಡಿ.ಬಿ.ಗಡೇದ, ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ದೇವಪ್ಪ, ಸ್ವಾಮಿ ವಿವೇಕಾನಂದ ಸ್ವಾಮಿ ಸಂಸ್ಥೆಯ ಭರತೇಶ ಜೋಷಿ, ರಕ್ಷಣಾ ವೇದಿಕೆ ಮುಖಂಡ ಬಸನಗೌಡ ಪೊಲೀಸಪಾಟೀಲ, ಜನಪದ ಕಲಾವಿದ ಶರಣಪ್ಪ ವಡಗೇರಿ, ಪರಿಸರ ಪ್ರೇಮಿ ಕೃಷ್ಣ ಕಂದಕೂರು ಇತರರು</p>.<p>ಚನ್ನಪ್ಪ ಅಂಗಡಿ, ಮಹಾಂತೇಶ ಮಂಗಳೂರು, ವೀರೇಶ ಕರಡಿ, ನಾಗಪ್ಪ ಹೊಸವಕಲ, ಪುರಸಭೆ ಸದಸ್ಯ ಬಸವರಾಜ ಬುಡಕುಂಟಿ, ಚನ್ನಪ್ಪ ನಾಲಗಾರ, ಹುಸೇನಬಾಷಾ ಹರ್ಲಾಪುರ, ಅಶೋಕಸ್ವಾಮಿ ಅರಳಲೆಮಠ, ಅನಿಲಕುಮಾರ ಆಲಮೇಲ, ರಾಜು ಕತ್ರಿ, ಮೀಡಿಯಾ ಕ್ಲಬ್ ಸದಸ್ಯ ವಿಶ್ವನಾಥ ಸೊಪ್ಪಿಮಠ ಇದ್ದರು.</p>.<p>ಮೀಡಿಯಾ ಕ್ಲಬ್ ಸದಸ್ಯರಾದ ಮುಖೇಶ್ ನಿಲೋಗಲ್, ಮಂಜುನಾಥ ಮಹಾಲಿಂಗಪುರ, ಸಂಗಮೇಶ ಮುಶಿಗೇರಿ, ನಾರಾಯಣರಾವ ಕುಲಕರ್ಣಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ</strong>: ಸಾಲುಮರದ ತಿಮ್ಮಕ್ಕ ನಿಧನ ಹಿನ್ನೆಲೆ ತಾಲ್ಲೂಕು ಮೀಡಿಯಾ ಕ್ಲಬ್ನಿಂದ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. </p>.<p>‘ಸ್ವಾರ್ಥವಿಲ್ಲದೆ ವೃಕ್ಷಗಳೇ ತನ್ನ ಮಕ್ಕಳು ಎಂದು ಭಾವಿಸುವ ಮೂಲಕ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದ್ದಷ್ಟೇ ಅಲ್ಲದೆ ತಿಮ್ಮಕ್ಕ ಇತರರಿಗೂ ಪ್ರೇರಣೆಯಾಗಿದ್ದರು ಎಂದರು.</p>.<p>ನಿವೃತ್ತ ಪ್ರಾಚಾರ್ಯ ಡಿ.ಬಿ.ಗಡೇದ, ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ದೇವಪ್ಪ, ಸ್ವಾಮಿ ವಿವೇಕಾನಂದ ಸ್ವಾಮಿ ಸಂಸ್ಥೆಯ ಭರತೇಶ ಜೋಷಿ, ರಕ್ಷಣಾ ವೇದಿಕೆ ಮುಖಂಡ ಬಸನಗೌಡ ಪೊಲೀಸಪಾಟೀಲ, ಜನಪದ ಕಲಾವಿದ ಶರಣಪ್ಪ ವಡಗೇರಿ, ಪರಿಸರ ಪ್ರೇಮಿ ಕೃಷ್ಣ ಕಂದಕೂರು ಇತರರು</p>.<p>ಚನ್ನಪ್ಪ ಅಂಗಡಿ, ಮಹಾಂತೇಶ ಮಂಗಳೂರು, ವೀರೇಶ ಕರಡಿ, ನಾಗಪ್ಪ ಹೊಸವಕಲ, ಪುರಸಭೆ ಸದಸ್ಯ ಬಸವರಾಜ ಬುಡಕುಂಟಿ, ಚನ್ನಪ್ಪ ನಾಲಗಾರ, ಹುಸೇನಬಾಷಾ ಹರ್ಲಾಪುರ, ಅಶೋಕಸ್ವಾಮಿ ಅರಳಲೆಮಠ, ಅನಿಲಕುಮಾರ ಆಲಮೇಲ, ರಾಜು ಕತ್ರಿ, ಮೀಡಿಯಾ ಕ್ಲಬ್ ಸದಸ್ಯ ವಿಶ್ವನಾಥ ಸೊಪ್ಪಿಮಠ ಇದ್ದರು.</p>.<p>ಮೀಡಿಯಾ ಕ್ಲಬ್ ಸದಸ್ಯರಾದ ಮುಖೇಶ್ ನಿಲೋಗಲ್, ಮಂಜುನಾಥ ಮಹಾಲಿಂಗಪುರ, ಸಂಗಮೇಶ ಮುಶಿಗೇರಿ, ನಾರಾಯಣರಾವ ಕುಲಕರ್ಣಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>