ಬಿಜೆಪಿ ಮುಖಂಡರಾದ ನಾಗರಾಜ್ ಬಿಲ್ಗಾರ್, ಅಮರೇಶ್ ಕುಳಗಿ, ಗುರುಸಿದ್ದಪ್ಪ ಯರಕಲ್, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಉಮೇಶ ಸಜ್ಜನ್, ಪುರಸಭೆ ಸದಸ್ಯ ಬಸವರಾಜ್ ಕೊಪ್ಪದ, ಶಿವಶರಣಪ್ಪ ಶಿವಪೂಜಿ, ವಿರುಪಾಕ್ಷಿ ತಿಮ್ಮಾಪುರ, ದೇವರಾಜ್ ಜೂರಟಗಿ, ಹನುಮಂತಪ್ಪ ಬೇವಿನಾಳ, ಸುರೇಶ ಬೆನ್ನೂರು, ಅಯ್ಯಪ್ಪ ಬಂಡಿ ಉಪಸ್ಥಿತರಿದ್ದರು.