ಶನಿವಾರ, 26 ಜುಲೈ 2025
×
ADVERTISEMENT
ADVERTISEMENT

ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ: ಬಿ.ವೈ.ವಿಜಯೇಂದ್ರ

Published : 21 ಜುಲೈ 2025, 7:07 IST
Last Updated : 21 ಜುಲೈ 2025, 7:07 IST
ಫಾಲೋ ಮಾಡಿ
Comments
ಮಲ್ಲಿಕಾರ್ಜುನ ಖರ್ಗೆ ನೆಪಕ್ಕೆ ಮಾತ್ರ ಎಐಸಿಸಿಅಧ್ಯಕ್ಷರು. ಎಲ್ಲ ಅಧಿಕಾರ ಆಡಳಿತವನ್ನು ಸೋನಿಯಾ ಗಾಂಧಿ ರಾಹುಲ್ ಗಾಂಧಿಯೇ ನಡೆಸುತ್ತಾರೆ. ರಾಜ್ಯದಲ್ಲಿ ಅಭಿವೃದ್ಧಿಗಿಂತ ಕುರ್ಚಿ ಕಿತ್ತಾಟವೇ ಹೆಚ್ಚಾಗಿದೆ
ಗೋವಿಂದ ಕಾರಜೋಳ ಸಂಸದ 
ಜಿಲ್ಲೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಂತ ಮಹಾನುಭಾವ ಇದ್ದಾರೆ. ಸಿದ್ದರಾಮಯ್ಯ ಅವರನ್ನ ಬ್ಲಾಕ್‌ಮೇಲ್ ಮಾಡೋದೆ ಅವರ ಕೆಲಸ
ಜನಾರ್ದನ ರೆಡ್ಡಿ ಶಾಸಕ
‘ಹೈಕಮಾಂಡ್‌ಗೆ ಬ್ಲಾಕ್‌ಮೇಲ್’
‘ಕಾಂಗ್ರೆಸ್ ಹೈಕಮಾಂಡ್‌ಗೆ ಬ್ಲಾಕ್‌ಮೇಲ್ ಮಾಡುತ್ತಾ ಸಿದ್ದರಾಮಯ್ಯ ಅಧಿಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಅಧಿಕಾರದ ಮಧ ಏರಿದೆ. ಯಾವ ಜಿಲ್ಲೆಗೂ ಅನುದಾನ ನೀಡಲು ಆಗುತ್ತಿಲ್ಲ.ಕಾಂಗ್ರೆಸ್ ಪಕ್ಷದ ಶಾಸಕ ಬಿ.ಆರ್ ಪಾಟೀಲ ಅವರೇ ‘ಸಿದ್ದರಾಮಯ್ಯ ಅವರು ಲಾಟರಿ ಸಿಎಂ’ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಿ ಮುಂದಿನ ಜಿ.ಪಂ ತಾ.ಪಂ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT