ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಕ್ರಿಯಾಯೋಜನೆ ಇಲ್ಲದೆ ಕಾಮಗಾರಿ?

ರಾಜಕೀಯ ವ್ಯಕ್ತಿಗಳ ಅನುಕೂಲಕ್ಕೆ ಸರ್ಕಾರಿ ಹಣ, ಯಂತ್ರದ ದುರ್ಬಳಕೆ: ಆರೋಪ
Published : 9 ಮೇ 2025, 8:22 IST
Last Updated : 9 ಮೇ 2025, 8:22 IST
ಫಾಲೋ ಮಾಡಿ
Comments
ಹಿಂದೆಯೇ ರಸ್ತೆಗೆ ಮೆಟ್ಲಿಂಗ್‌ ಮಾಡಲಾಗಿತ್ತು. ಬಹಳ ವರ್ಷಗಳ ನಂತರ ಕಿತ್ತು ಹೊಗಿದೆ. ಈಗ ಕೆಆರ್‌ಡಿಎಲ್‌ದವರೇ ರಸ್ತೆ ಚರಂಡಿ ನಿರ್ಮಿಸುತ್ತಿದ್ದಾರೆ.
–ಗಂಗಾಧರಸ್ವಾಮಿ ಹಿರೇಮಠ, ಲೇಔಟ್‌ ಮಾಲೀಕ
ಹೆಸರಿಗೆ ಮಾತ್ರ ಇದು ಬಡಾವಣೆ ಒಂದು ಬುಟ್ಟಿ ಕಲ್ಲು ಸಹ ಹಾಕಿಲ್ಲ. ಆದರೆ ಸರ್ಕಾರದ ಖರ್ಚಿನಲ್ಲಿ ರಾಜಕೀಯ ವ್ಯಕ್ತಿಗಳ ಮನೆವರೆಗೆ ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆಗೆ ಮುಂದಾಗಿರುವುದು ಸರಿಯಲ್ಲ.
–ಹನುಮಗೌಡ ಪಾಟೀಲ, ನಿವಾಸಿ
ಮಾಲೀಕರು ಲೇಔಟ್‌ ಅಭಿವೃದ್ಡಿಪಡಿಸಹುದಾಗಿತ್ತು. ಆದರೆ ಈಗ ಅಲ್ಲೆಲ್ಲ ಮನೆಗಳಾಗಿವೆ. ಹಾಗಾಗಿ ರಸ್ತೆ ಚರಂಡಿ ನಿರ್ಮಿಸಲು ಸೂಚಿಸಲಾಗಿದೆ. ಮುಂದೆ ಕೆಕೆಆರ್‌ಡಿಬಿಯಲ್ಲಿ ಈ ಕೆಲಸ ಸೇರಿಸಲಾಗುತ್ತದೆ.
–ದೊಡ್ಡನಗೌಡ ಪಾಟೀಲ, ಶಾಸಕ
ಯಾವುದೇ ಏಜೆನ್ಸಿ ಕೆಲಸ ಮಾಡುವುದಿದ್ದರೂ ಪುರಸಭೆಗೆ ಮಾಹಿತಿ ನೀಡಬೇಕು. ಆದರೆ ಅಂಥ ಪರಿಪಾಠವೇ ಇಲ್ಲಿಲ್ಲ. ಸಂಬಂಧಿಸಿದ ಏಜೆನ್ಸಿಗಳಿಗೆ ನೋಟಿಸ್‌ ನೀಡಲಾಗಿದೆ.
–ಸುರೇಶ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT