ಬ್ಯಾಂಕ್ ನಿರ್ದೇಶಕರಾದ ಪ್ರಹ್ಲಾದರಾಜ್ ದೇಸಾಯಿ, ವಿಠಲಸಾ ಶಿಂಗ್ರಿ, ಮಹಿಬೂಬಸಾಬ ಮೂಲಿಮನಿ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಡಾ.ಶರಣು ಹವಾಲ್ದಾರ, ಸಿಇಒ ರಾಘವೇಂದ್ರ ಜಮಖಂಡಿಕರ, ಚಂದಾಲಿಂಗಪ್ಪ ಬಾಚಲಾಪುರ, ನೇಕಾರ ಸೊಸೈಟಿ ಅಧ್ಯಕ್ಷ ಅಂಬಾಸಾ ಬಸ್ವಾ, ಉಪಾಧ್ಯಕ್ಷ ಅಮರೇಶ ಕುರನಾಳ, ವೆಂಕಟೇಶ ಮೇಹರವಾಡೆ, ಸುರೇಶ ಸಿನ್ನೂರ, ನಾಗಪ್ಪ ಹರಿಜನ, ಶಂಕರ ಸಿನ್ನೂರ, ವಿಶ್ವನಾಥ ಯಾಳಗಿ, ವಾಸುದೇವ ಹುಲಮನಿ ಇದ್ದರು.