ಬುಧವಾರ, 15 ಅಕ್ಟೋಬರ್ 2025
×
ADVERTISEMENT
ADVERTISEMENT

ಭಾರತೀನಗರ |ಬೀದಿ ನಾಯಿಗಳ ಕಾಟ: ಸಾರ್ವಜನಿಕರಿಗೆ ಸಂಕಟ

Published : 15 ಅಕ್ಟೋಬರ್ 2025, 3:06 IST
Last Updated : 15 ಅಕ್ಟೋಬರ್ 2025, 3:06 IST
ಫಾಲೋ ಮಾಡಿ
Comments
ಭಾರತೀನಗರದ ಹಲಗೂರು ಮುಖ್ಯ ರಸ್ತೆಯಲ್ಲಿ ಯುವಕನ ಮೇಲೆ ದಾಳಿಗೆ ಮುಂದಾಗಿರುವ ಬೀದಿ ನಾಯಿಗಳು
ಭಾರತೀನಗರದ ಹಲಗೂರು ಮುಖ್ಯ ರಸ್ತೆಯಲ್ಲಿ ಯುವಕನ ಮೇಲೆ ದಾಳಿಗೆ ಮುಂದಾಗಿರುವ ಬೀದಿ ನಾಯಿಗಳು
ಸುನಿಲ್‌ಕುಮಾರ್‌ 
ಸುನಿಲ್‌ಕುಮಾರ್‌ 
ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಬೇರೆಡೆಗೆ ಸ್ಥಳಾಂತರಿಸುವ ಕೆಲಸವಾಗಭೇಕು. ಹಾಗಾದರೆ ಸಾರ್ವಜನಿಕರು ನಿರುಮ್ಮಳವಾಗಿ ಓಡಾಡಬಹುದು. ‌
ಸುನಿಲ್‌ಕುಮಾರ್‌ ಎ.ಎಂ ಮಾಲೀಕರು ಮಹದೇಶ್ವರ ಫರ್ಟಿಲೈಸರ್ಸ್‌
ನಾಯಿಗಳನ್ನು ಹಿಡಿಯುವುದು ಕಾನೂನುಬಾಹಿರ ಕ್ರಮವಾಗಿದ್ದು ಇದರಿಂದ ಹತೋಟಿ ಕಷ್ಟ ಸಾಧ್ಯವಾಗಿದೆ. ಇದಲ್ಲದೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡುವ ನಿಪುಣ ಪೌರಕಾರ್ಮಿಕರು ಸಿಬ್ಬಂದಿ ಇಲ್ಲದಿರುವುದರಿಂದ ಅದೂ ಕೂಡ ಸಾಧ್ಯವಾಗುತ್ತಿಲ್ಲ
ಎನ್‌.ಸುಧಾ ಪಿಡಿಒ ಭಾರತೀನಗರ ಗ್ರಾ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT