ಭಾರತೀನಗರದ ಹಲಗೂರು ಮುಖ್ಯ ರಸ್ತೆಯಲ್ಲಿ ಯುವಕನ ಮೇಲೆ ದಾಳಿಗೆ ಮುಂದಾಗಿರುವ ಬೀದಿ ನಾಯಿಗಳು
ಸುನಿಲ್ಕುಮಾರ್
ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಬೇರೆಡೆಗೆ ಸ್ಥಳಾಂತರಿಸುವ ಕೆಲಸವಾಗಭೇಕು. ಹಾಗಾದರೆ ಸಾರ್ವಜನಿಕರು ನಿರುಮ್ಮಳವಾಗಿ ಓಡಾಡಬಹುದು.
ಸುನಿಲ್ಕುಮಾರ್ ಎ.ಎಂ ಮಾಲೀಕರು ಮಹದೇಶ್ವರ ಫರ್ಟಿಲೈಸರ್ಸ್
ನಾಯಿಗಳನ್ನು ಹಿಡಿಯುವುದು ಕಾನೂನುಬಾಹಿರ ಕ್ರಮವಾಗಿದ್ದು ಇದರಿಂದ ಹತೋಟಿ ಕಷ್ಟ ಸಾಧ್ಯವಾಗಿದೆ. ಇದಲ್ಲದೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡುವ ನಿಪುಣ ಪೌರಕಾರ್ಮಿಕರು ಸಿಬ್ಬಂದಿ ಇಲ್ಲದಿರುವುದರಿಂದ ಅದೂ ಕೂಡ ಸಾಧ್ಯವಾಗುತ್ತಿಲ್ಲ