ಕೋವಿಡ್ನಿಂದ ಗುಣಮುಖರಾದ 130 ಮಂದಿಯನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 53, ಶ್ರೀರಂಗಪಟ್ಟಣ 24, ನಾಗಮಂಗಲ 20, ಮದ್ದೂರು, ನಾಗಮಂಗಲ ತಾಲ್ಲೂಕಿನ ತಲಾ 10 ಮಂದಿ, ಕೆ.ಆರ್.ಪೇಟೆ ತಾಲ್ಲೂಕಿನ 8 ಮಂದಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟು ರೋಗಿಗಳಲ್ಲಿ 5,195 ಗುಣಮುಖರಾಗಿದ್ದಾರೆ. 1,984 ಪ್ರಕರಣಗಳು ಸಕ್ರಿಯವಾಗಿವೆ.