ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪತ್ರಿಕಾ ವಿತರಕರ ದಿನಾಚರಣೆ|ಸುದ್ದಿ ಪ್ರಚಾರ: ವೃತ್ತಿಬದ್ಧತೆ ಮೆರೆದ ಕಾಯಕ ಜೀವಿಗಳು

Published : 4 ಸೆಪ್ಟೆಂಬರ್ 2025, 3:07 IST
Last Updated : 4 ಸೆಪ್ಟೆಂಬರ್ 2025, 3:07 IST
ಫಾಲೋ ಮಾಡಿ
Comments
ಭಾರತೀನಗರ ಲಕ್ಷ್ಮಣ
ಭಾರತೀನಗರ ಲಕ್ಷ್ಮಣ
ಮದ್ದೂರು ಚಕ್ರಪಾಣಿ
ಮದ್ದೂರು ಚಕ್ರಪಾಣಿ
ಬೆಸಗರಹಳ್ಳಿ ಪರಮಶಿವಯ್ಯ
ಬೆಸಗರಹಳ್ಳಿ ಪರಮಶಿವಯ್ಯ
ಮಂಡ್ಯ ಶ್ರೀಧರ್
ಮಂಡ್ಯ ಶ್ರೀಧರ್
ಗುತ್ತಲು ಖಲೀಂ
ಗುತ್ತಲು ಖಲೀಂ
ಶ್ರೀರಂಗಪಟ್ಟಣ ರಾಜು
ಶ್ರೀರಂಗಪಟ್ಟಣ ರಾಜು
ಪಾಲಹಳ್ಳಿ ಮಂಜುನಾಥ
ಪಾಲಹಳ್ಳಿ ಮಂಜುನಾಥ
ಕೆ.ಆರ್.ಪೇಟೆ ಪ್ರಮೋದ್
ಕೆ.ಆರ್.ಪೇಟೆ ಪ್ರಮೋದ್
ನಾಗಮಂಗಲ ಸಂತೋಷ
ನಾಗಮಂಗಲ ಸಂತೋಷ
‘55 ವರ್ಷಗಳ ಸಾರ್ಥಕ ವೃತ್ತಿ’
‘ಕಳೆದ 55 ವರ್ಷಗಳಿಂದ ಪ್ರತಿಕಾ ಏಜೆಂಟರಾಗಿ ಕೆಲಸ ಮಾಡಿಕೊಂಡು ವೃತ್ತಿ ನಡೆಸುತ್ತೇನೆ. ಅನೇಕ ಕಷ್ಟಗಳ ನಡುವೆಯೂ ಲಾಭವನ್ನೇ ನಿರೀಕ್ಷಿಸದೇ ವಿತರಣೆ ಮಾಡುತ್ತಾ ಸಮಾಜಕ್ಕಾಗಿ ನಮ್ಮ ಕೊಡುಗೆ ಎಂಬ ನಿಟ್ಟಿನಲ್ಲಿ ನಾಲ್ಕೈದು ಹುಡುಗರೊಂದಿಗೆ ಪತ್ರಿಕೆ ಹಂಚಿಕೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಮಳವಳ್ಳಿ ಹಿರಿಯ ಪತ್ರಿಕಾ ವಿತರಕ ಎ.ಎಸ್.ಪ್ರಭಾಕರ್.
‘ಓದುಗರ ನೆಚ್ಚಿನ ಪತ್ರಿಕೆ’
‘ಪ್ರಜಾವಾಣಿ ಓದುಗರ ನೆಚ್ಚಿನ ಪತ್ರಿಕೆಯಾಗಿದ್ದು ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಒಳಗೊಂಡಂತೆ ಇರುವ ಪತ್ರಿಕೆಯು ಜನರು ಬೆಳಗಾದರೆ ಸಾಕು ಟೀ-ಕಾಫಿ ಕುಡಿಯುವ ಮುನ್ನ ಕೈಯಲ್ಲಿ ಪತ್ರಿಕೆ ಇರಲಿ ಎನ್ನುವ ಸಾವಿರಾರು ಮಂದಿ ಇದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಸಾಧನೆಗೆ ಪ್ರಜಾವಾಣಿ ನೆರವಾಗುತ್ತದೆ’ ಎಂದು ಮದ್ದೂರು ಪಟ್ಟಣದ ಏಜೆಂಟ್ ಚಕ್ರಪಾಣಿ ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT