‘2047ರ ವೇಳೆಗೆ ದೇವರ ಸಾಕ್ಷಾತ್ಕಾರಕ್ಕಾಗಿ ಮೋದಿಯವರು ಹೆಜ್ಜೆ ಇಡಲಿದ್ದಾರೆ. ಅದಕ್ಕೆ ಅಡೆತಡೆಯೊಡ್ಡುವ ಸಂವಿಧಾನವನ್ನು ಬುಡಮೇಲು ಮಾಡಲಿದ್ದಾರೆ. ಒಕ್ಕೂಟ ವ್ಯವಸ್ಥೆ, ಸ್ವಾಯತ್ತ ಸಂಸ್ಥೆಗಳನ್ನು ಹಾಳುಗೆಡವಲಿದ್ದಾರೆ. ಇಂತಹ ಅನರ್ಥಗಳಿಗೆ ಜೆಡಿಎಸ್ ಸಾಥ್ ಕೊಡುತ್ತಿದೆ. ಹೀಗಾಗಿ ಬಿಜೆಪಿ– ಜೆಡಿಎಸ್ ಎರಡೂ ಸೋಲಬೇಕು, ಆಗ ಮಾತ್ರ ಬಹುತ್ವ ಭಾರತದ ಸಹನೆ, ಸಹಬಾಳ್ವೆ, ನ್ಯಾಯ ಸಮಾನತೆ ಉಳಿಯಲಿವೆ’ ಎಂದರು.