ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಮಂಡ್ಯ | ಕೆಡಿಪಿ ಸಭೆ: ಪ್ರತಿಧ್ವನಿಸಿದ ‘ಲಂಚಾವತಾರ’; ಕ್ರಮಕ್ಕೆ ಸಚಿವರ ಸೂಚನೆ

Published : 3 ಆಗಸ್ಟ್ 2025, 3:16 IST
Last Updated : 3 ಆಗಸ್ಟ್ 2025, 3:16 IST
ಫಾಲೋ ಮಾಡಿ
Comments
ಬೆಳೆ ವಿಮೆ: ಪ್ರಚಾರಕ್ಕೆ ಸೂಚನೆ 
ಬೆಳೆ ವಿಮೆ ಮಾಡಿಸಲು ಆ.16 ಕಡೆಯ ದಿನ. ಎಲ್ಲ ಅರ್ಹ ರೈತರಿಂದ ಬೆಳೆ ವಿಮೆ ಮಾಡಿಸಲು ಕ್ರಮ ವಹಿಸಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು. ರೈತರು ಒಳ್ಳೆಯ ಮಳೆಯಾಗುತ್ತಿದೆ ಎಂದು ಬೆಳೆ ವಿಮೆ ಮಾಡಿಸಲು ಹಿಂದೇಟು ಹಾಕಬಹುದು. ಬರ ಮತ್ತು ಅತಿವೃಷ್ಟಿ ಎರಡು ಸಂದರ್ಭಗಳಲ್ಲೂ ಬೆಳೆನಷ್ಟವಾಗುತ್ತದೆ. ಹೀಗಾಗಿ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ. ಗ್ರಾಮ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಿ ಎಂದು ಸಿಇಒ ಅವರಿಗೆ ಸಚಿವರು ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT