ಅಯೋಧ್ಯೆಯಲ್ಲಿ ಪ್ರಧಾನಮಂತ್ರಿ ಅವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಜುಗಲ್ಲಿನ ಮೇಲೆ ಶ್ರೀ ರಾಮ ಎಂದು ವಿಶೇಷವಾಗಿ ಕೆತ್ತಿಸಿ, ರೈಲ್ವೆ ನಿಲ್ದಾಣದ ಬಳಿಯ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಡಿಗಲ್ಲನ್ನು ಅಂಚೆ ಕಚೇರಿವರೆಗೆ ಹೊತ್ತು ತರಲಾಯಿತು.