ಪಟ್ಟಣದಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಅವರು, ‘2021 ರಿಂದ ತೋಟಗಾರಿಕೆ, ತಾಲೂಕು ಪಂಚಾಯಿತಿ, ಅರಣ್ಯ, ರೇಷ್ಮೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ರೈತರು ₹60 ಕೋಟಿ ಸಪ್ಲೈಬಿಲ್ ಇದುವರೆಗೂ ರೈತರಿಗೆ ತಲುಪಿಲ್ಲ. ಮುಗಿದಿರುವ ಕಾಮಗಾರಿಗಳ ಹಣವನ್ನು ಪಡೆಯಲು ರೈತರುಗಳು ಅನುಭವಿಸುತ್ತಿರುವ ಕಷ್ಟಹೇಳತೀರದಾಗಿದೆ’ ಎಂದು ತಿಳಿಸಿದರು.