ತಾಲ್ಲೂಕಿನ ಗಡಿಭಾಗದಿಂದ ಆರಂಭವಾದ ಅರ್ಚಕರ ವಾಗ್ವಾದ ಗಣಂಗೂರು, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಕಿರಂಗೂರು, ದರಸಗುಪ್ಪೆ ಗ್ರಾಮಗಳವರೆಗೂ ಮುಂದುವರೆಯಿತು. ಕಿರೀಟವನ್ನು ಇಳಿಸಿ ಪೂಜೆ ಸಲ್ಲಿಸಲು ಜನರು ಮುಂದಾಗುವ ವೇಳೆ ಒಬ್ಬರಿಗೊಬ್ಬರು ಟೀಕೆಯಲ್ಲಿ ತೊಡಗುತ್ತಿದ್ದರು. ಅರ್ಚಕರ ಈ ವರ್ತನೆ ಭಕ್ತರು ಮತ್ತು ಅಧಿಕಾರಿಗಳಲ್ಲಿ ಬೇಸರ ಉಂಟು ಮಾಡಿತು.