ಮೈಸೂರು: ನನ್ನ ಮಗನಿಗೆ ಆದ ಸ್ಥಿತಿ ಮತ್ತಾರಿಗೂ ಆಗಬಾರದು. ಇಲ್ಲಿಂದ ಸಾಲ ಮಾಡಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತೇವೆ. ಅವರ ರಕ್ಷಣೆ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ ಅಭಿಷೇಕ್ಅವರ ತಂದೆ ಸುದೇಶ್ ಚಂದ್ ಆಗ್ರಹಿಸಿದರು.
ದೇಹದ ಮರಣೋತ್ತರ ಪರೀಕ್ಷೆ ನಡೆಯುವುದಕ್ಕೆ ಇನ್ನೂ 8 ದಿನಗಳು ಆಗಲಿವೆ. ಗುಂಡಿನ ದಾಳಿ ಏಕಾಯಿತು, ಯಾರು ಮಾಡಿದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆಎಂದು ಪೊಲೀಸರು ತಿಳಿಸಿದ್ದಾರೆಎಂದು ಅವರು ಹೇಳಿದರು.
Karnataka: Family in mourning of Abhishek Bhat, a 25-year-old student from Mysuru who was shot dead by an unidentified assailant in San Bernardino, California on October 28. #USApic.twitter.com/8f2hkTtnub