<p><strong>ಮೈಸೂರು: </strong>ಬಹುರೂಪಿ ನಾಟಕೋತ್ಸವ ಜ. 12ರಿಂದ 18ರ ವರೆಗೆ ಇಲ್ಲಿನ ರಂಗಾಯಣದಲ್ಲಿ ನಡೆಯಲಿದೆ.</p>.<p>ವಿವಿಧ ರಾಜ್ಯಗಳ 9 ಭಾಷೆಯ ನಾಟಕಗಳು ಹಾಗೂ ದಿನಬಿಟ್ಟು ದಿನ ‘ಶ್ರೀರಾಮಾಯಣದರ್ಶನಂ’ ನಾಟಕ ಪ್ರದರ್ಶನವಾಗಲಿದೆ. ನಾಟಕ ಪ್ರದರ್ಶನಗಳು ರಂಗಾಯಣ ಹಾಗೂ ಕಲಾಮಂದಿರದಲ್ಲಿ ನಡೆಯಲಿವೆ.</p>.<p>ಹೊರ ರಾಜ್ಯದಿಂದ ಬರಲಿರುವ ಕಲಾವಿದರಿಗೆ ವಸತಿ ವ್ಯವಸ್ಥೆಗಾಗಿ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಬಹುರೂಪಿ ನಾಟಕೋತ್ಸವ ಜ. 12ರಿಂದ 18ರ ವರೆಗೆ ಇಲ್ಲಿನ ರಂಗಾಯಣದಲ್ಲಿ ನಡೆಯಲಿದೆ.</p>.<p>ವಿವಿಧ ರಾಜ್ಯಗಳ 9 ಭಾಷೆಯ ನಾಟಕಗಳು ಹಾಗೂ ದಿನಬಿಟ್ಟು ದಿನ ‘ಶ್ರೀರಾಮಾಯಣದರ್ಶನಂ’ ನಾಟಕ ಪ್ರದರ್ಶನವಾಗಲಿದೆ. ನಾಟಕ ಪ್ರದರ್ಶನಗಳು ರಂಗಾಯಣ ಹಾಗೂ ಕಲಾಮಂದಿರದಲ್ಲಿ ನಡೆಯಲಿವೆ.</p>.<p>ಹೊರ ರಾಜ್ಯದಿಂದ ಬರಲಿರುವ ಕಲಾವಿದರಿಗೆ ವಸತಿ ವ್ಯವಸ್ಥೆಗಾಗಿ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>