ಹೋಬಳಿಯ ಅಬ್ಬೂರು, ಸಿಂಡೇನಹಳ್ಳಿ, ನೆರಳಕುಪ್ಪೆ ಹೊನ್ನೇನಹಳ್ಳಿ, ಬೀರನಹಳ್ಳಿ ಕಳಬೂಚನಹಳ್ಳಿ, ಕಚುವಿನಹಳ್ಳಿ, ಉಮ್ಮತ್ತೂರು, ವಡ್ಡಂಬಾಳು ಗ್ರಾಮಗಳು ಮತ್ತು ಆದಿವಾಸಿ ಜನಾಂಗ ವಾಸಿಸುವಂತಹ ಶೆಟ್ಟಳ್ಳಿ ಹಾಡಿ ಮತ್ತು ವೀರನಹೊಸಳ್ಳಿ ಹಾಡಿಗಳಲ್ಲಿ ಸಹ ಶುದ್ಧನೀರಿನ ಘಟಕಗಳು ದುರಸ್ತಿಯಾಗಿಲ್ಲ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು
ದುರಸ್ತಿಗೊಳಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಮುದನೂರು ಸುಭಾಷ್ ಮನವಿ ಮಾಡಿದ್ದಾರೆ.