‘ಕ್ಷಮೆ ಕೋರುವ ಮೂಲಕ ಹಂಸಲೇಖ ಇತಿಶ್ರೀ ಹಾಕಿದರೂ; ಹಿಂದೂ ಸಂಘಟನೆಯ ಹೆಸರಿನಲ್ಲಿ ಧರ್ಮ-ಧರ್ಮಗಳ ನಡುವೆ ಎತ್ತಿ ಕಟ್ಟುವ ಕುತಂತ್ರ ಮುಂದುವರೆಸಿ, ಬಹಿರಂಗ ಕ್ಷಮೆ ಕೇಳಲು ಆಗ್ರಹಿಸುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಮತ್ತೆ ಕ್ಷಮೆ ಕೇಳಬಾರದು. ಅವರೊಂದಿಗೆ ಶೋಷಿತ ಸಮುದಾಯ, ಹಿಂದುಳಿದ ಸಮುದಾಯಗಳಿವೆ’ ಎಂದು ಪುರುಷೋತ್ತಮ್ ಬೆಂಬಲ ವ್ಯಕ್ತಪಡಿಸಿದರು.