‘ಮೈಸೂರಿಗೆ ಯಾರ ಕೊಡುಗೆಗಳು ಎಷ್ಟಿದೆ ಎಂಬುದರ ಬಹಿರಂಗ ಚರ್ಚೆಗೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಪಂಥಾಹ್ವಾನ ನೀಡಿದ್ದೆ. ಬಾರದೇ ಮಾಧ್ಯಮದ ಮುಂದೆ ಬೊಗಳೆ ಬಿಡುತ್ತಿದ್ದಾರೆ. ಅವರ ಮಾತಿನಲ್ಲಿ ವಿಚಾರಕ್ಕಿಂತ ಉಗುಳೇ ಹೆಚ್ಚಾಗಿದೆ. ಇದಕ್ಕೇನೂ ಮಾಡಲಾಗದು’ ಎಂದು ತಿರುಗೇಟು ನೀಡಿದರು.