‘ಎಚ್.ಡಿ.ಕೋಟೆಯ ಕರಿಗಾಲದಿಂದ ಹೆರಗಳ್ಳಿ, ಹೊಮ್ಮರಗಳ್ಳಿ ಮತ್ತು ಮೈಸೂರು ತಾಲ್ಲೂಕಿನ ಮದ್ದೂರು, ಚಿಂಚರಾಯನ ಹುಂಡಿ, ಕಲ್ಲಹಳ್ಳಿ... ಹೀಗೆ ಜಯಪುರದವರೆಗೂ ಯೋಜನೆಯಡಿ ಏರುಕೊಳವೆ ಮಾರ್ಗದ ಪೈಪ್ಲೈನ್ ಕಾಮಗಾರಿ ನಡೆಯುತ್ತಿದೆ. ಆರ್ಎಫ್ಸಿಟಿಎಲ್ ಎಆರ್ಆರ್-2013 ಕಾಯ್ದೆಯ ಉಲ್ಲಂಘನೆ ಎಗ್ಗಿಲ್ಲದೆ ನಡೆದಿದ್ದು, ರೈತರನ್ನು ವಂಚಿಸಲಾಗುತ್ತಿದೆ’ ಎಂದು ಸ್ವಾಮಿ ದೂರಿದರು.