ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಹದ ಮಳೆ; ಕೃಷಿ ಚಟುವಟಿಕೆ ಚುರುಕು

ವಾಡಿಕೆ ಮಳೆ 160 ಮಿ.ಮೀ: 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪ್ರಗತಿ
Published : 21 ಮೇ 2025, 6:51 IST
Last Updated : 21 ಮೇ 2025, 6:51 IST
ಫಾಲೋ ಮಾಡಿ
Comments
ಮಂಜುನಾಥ್ ಪ್ರಗತಿಪರ ರೈತ
ಮಂಜುನಾಥ್ ಪ್ರಗತಿಪರ ರೈತ
ಅನಿಲ್ ಕುಮಾರ್ ಕೃಷಿ ಸಹಾಯಕ ನಿರ್ದೇಶಕರು.
ಅನಿಲ್ ಕುಮಾರ್ ಕೃಷಿ ಸಹಾಯಕ ನಿರ್ದೇಶಕರು.
ಮಂಜುನಾಥ್
ಮಂಜುನಾಥ್
76,422 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ದಾಸ್ತಾನು ಮುಕ್ತಾಯ ಹಂತದಲ್ಲಿ ತಂಬಾಕು ನಾಟಿ
ನ್ಯಾನೋ ಯೂರಿಯಾ ಗೊಬ್ಬರ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸಿದ್ದು ಇಫ್ಕೋ ಕಂಪನಿ ಸಹಕಾರದಲ್ಲಿ ಜಾಗೃತಿ ಅಭಿಯಾನ ನಡೆಸಲಿದ್ದೇವೆ
ಅನಿಲ್ ಕುಮಾರ್ ಕೃಷಿ ಸಹಾಯಕ ನಿರ್ದೇಶಕ
ಮುಂಗಾರಿನ ಮೊದಲ ಮಳೆಯಲ್ಲಿ ಎಳ್ಳು ಬೇಸಾಯ ಮಾಡಿದ್ದು ಮುಂದಿನ 20 ದಿನಕ್ಕೆ ಎಳ್ಳು ಕಟಾವಿಗೆ ಬರಲಿದ್ದು ನಂತರ ತಂಬಾಕು ಅಥವಾ ರಾಗಿ ನಾಟಿ ಮಾಡುವ ಆಲೋಚನೆ ಇದೆ.
ಮಂಜುನಾಥ್ ಕಲ್ಕುಣಿಕೆ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT