ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಮೈಸೂರು: ಪ್ರೇರಣೆ ನೀಡಿದ್ದ ‘ಅಕ್ಕ’ ಉತ್ಸವ...

ರಾಜ್ಯದಲ್ಲಿ ರಾಷ್ಟ್ರೀಯ ನಾಟಕೋತ್ಸವದ ಮಾದರಿ ರೂಪಿಸಿದ ರಂಗಾಯಣ
Published : 3 ಜನವರಿ 2026, 8:31 IST
Last Updated : 3 ಜನವರಿ 2026, 8:31 IST
ಫಾಲೋ ಮಾಡಿ
Comments
ನಂದೀಕರ್‌ ನಾಟಕೋತ್ಸವದ ಮಾದರಿ
‘ರಂಗಾಯಣವು ನಾಟಕೋತ್ಸವವನ್ನು ಹಮ್ಮಿಕೊಳ್ಳುವ ಕಾಲಕ್ಕೆ, ಕೋಲ್ಕತ್ತದ ನಂದೀಕರ್‌ ತಂಡವು ಹಮ್ಮಿಕೊಳ್ಳುತ್ತಿದ್ದ ರಾಷ್ಟ್ರೀಯ ನಾಟಕೋತ್ಸವದ ಮಾದರಿ ಇತ್ತು’ ಎಂದು ಸ್ಮರಿಸುತ್ತಾರೆ ರಂಗಕರ್ಮಿ ಪ್ರಸನ್ನ. 80ರ ದಶಕದಿಂದಲೇ ದೇಶದಲ್ಲಿ ರಾಷ್ಟ್ರೀಯ ನಾಟಕೋತ್ಸವದ ಪರಂಪರೆಯನ್ನು ಆರಂಭಿಸಿದ ನಂದೀಕರ್‌ ತಂಡವು ಸಾಂಸ್ಕೃತಿಕ ಐಕ್ಯತೆಯನ್ನು ಮೂಡಿಸುವ ಮತ್ತು ದೇಶದಾದ್ಯಂತ ಇರುವ ರಂಗಕರ್ಮಿಗಳ ನಡುವೆ ಸಂವಾದವನ್ನು ಏರ್ಪಡಿಸುವ ಮಹತ್ವದ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಾಟಕೋತ್ಸವ ನಡೆಯುತ್ತದೆ.
ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳಿಗೆ ಆದ್ಯತೆ ಹಾಗೂ ಪ್ರಚಾರ ನೀಡಲೆಂದೇ ಸರ್ಕಾರ ಸಬಲೀಕರಣ ವರ್ಷವೆಂದು ಘೋಷಿಸಿದ್ದರಿಂದ, ಅದನ್ನೇ ಮುಖ್ಯ ಆಶಯವನ್ನಾಗಿಸಿಕೊಂಡು ಅಕ್ಕ ನಾಟಕೋತ್ಸವವನ್ನು ರೂಪುಗೊಳಿಸಲಾಗಿತ್ತು.
– ಪ್ರಸನ್ನ, ರಂಗಕರ್ಮಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT