ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಮನೋಹರ್ ಯಂತ್ರದ ಸಹಾಯದಿಂದ ಹಾಲು ಕರೆದರು
ಹೈನುಗಾರಿಕೆಯೊಂದಿಗೆ ಕುರಿ ಸಾಕಣೆಯಲ್ಲೂ ಸೈ ಎನ್ನಿಸಿಕೊಂಡ ಮೋಹನ್
ಪ್ರಗತಿಪರ ರೈತ ದೇವೇರಾಜೇಗೌಡ.
ನಿತ್ಯ ಸರಾಸರಿ 250 ಲೀಟರ್ ಹಾಲು ಪೂರೈಕೆ ವಿವಿಧ ತಳಿಯ 25 ಹಸುಗಳ ಸಾಕಣೆ ಬಂಡೂರು ಕುರಿ ಸಾಕಣೆಯಿಂದಲೂ ಆದಾಯ

‘ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪತ್ತಿ ಮಾಡುವ ರೈತ ಎಂಬ ಪ್ರಶಸ್ತಿಯನ್ನು 2023ರಲ್ಲಿ ಮೈಮುಲ್ ನೀಡಿತ್ತು. ಯುವಕರು ನಗರಕ್ಕೆ ವಲಸೆ ಹೋಗದೆ ಹಳ್ಳಿಯಲ್ಲೇ ಹೈನುಗಾರಿಕೆ ನಡೆಸಬಹುದು.
ದೇವರಾಜೇಗೌಡ ಪ್ರಗತಿಪರ ರೈತ