ರಾಮಕೃಷ್ಣ ಆಶ್ರಮದಲ್ಲಿ 2022ರ ಜುಲೈ 10ರಂದು ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸ್ವಾಮಿ ಮುಕ್ತಿದಾನಂದ ವಿರಚಿತ ‘ವಿವೇಕ ಮಾರ್ಗದರ್ಶಿ’ ಮತ್ತು ‘ಸ್ವಾಮಿ ಶಾಂಭವಾನಂದ: ಎ ಮಾಂಕ್ ವಿತ್ ಎ ವಿಷನ್ ಆ್ಯಂಡ್ ಮಿಷನ್’ ಕೃತಿಗಳನ್ನು ಬಿಡುಗಡೆ ಮಾಡಿದರು. ಸ್ವಾಮಿ ಮುಕ್ತಿದಾನಂದ, ಪಾರ್ಥಸಾರಥಿ ಹಾಗೂ ಕೀರ್ತಿ ಕುಮಾರ್ ಜೊತೆಗಿದ್ದರು