ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸರಾವ್, ಶಿಬಿರದ ವೈದ್ಯರಾದ ಡಾ.ಸತ್ಯೇಂದ್ರ, ಡಾ.ಎ.ಎಸ್.ಚಂದ್ರಶೇಖರ, ಡಾ.ನಂದಿನಿ ಡಿ.ಬಿ, ಡಾ.ಗುರು ಬಸವರಾಜ್, ಡಾ.ಮಂಜುಳಾ, ಡಾ.ಗೋವರ್ಧನ ಆಚಾರ್, ಡಾ.ಸದಾನಂದ ಪಾವಗಡ, ಡಾ.ಅನಂತರಾಮ, ಡಾ.ಎ.ಎಫ್. ಕೃಷ್ಣಮೂರ್ತಿ, ಡಾ.ಜಿ ವಿ.ಅಜಯ್, ಡಾ.ಆಶಾಲತ ಹಾಗೂ ಶಿಬಿರದ ಸಹಾಯಕರಾದ ಮಧುಸೂಧನ್, ನರಸಿಂಹಮೂರ್ತಿ, ಮಠದ ಸುಹಾಸ್ ಪಾಲ್ಗೊಂಡಿದ್ದರು.