ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಣಸೂರು: ಚುರುಕುಗೊಂಡ ತಂಬಾಕು ಕೃಷಿ

Published : 19 ಮಾರ್ಚ್ 2025, 6:35 IST
Last Updated : 19 ಮಾರ್ಚ್ 2025, 6:35 IST
ಫಾಲೋ ಮಾಡಿ
Comments
ಟ್ರೇ ಪದ್ಧತಿಯಲ್ಲಿ ಬೆಳೆದಿರುವ ಆರೋಗ್ಯವಂತ ತಂಬಾಕು ಸಸಿ ಖಾತ್ರಿ ಪಡಿಸಿಕೊಳ್ಳುವ ವಿಧಾನ
ಟ್ರೇ ಪದ್ಧತಿಯಲ್ಲಿ ಬೆಳೆದಿರುವ ಆರೋಗ್ಯವಂತ ತಂಬಾಕು ಸಸಿ ಖಾತ್ರಿ ಪಡಿಸಿಕೊಳ್ಳುವ ವಿಧಾನ
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಗ್ರಾಮದ ಪ್ರಗತಿಪರ ರೈತ ರಾಜು ಟ್ರೇ ಪದ್ಧತಿಯಲ್ಲಿ ಬೆಳೆದ ಸಸಿಗೆ ರೋಗ ಕಾಣಿಸಿಕೊಂಡಿದ್ದ ತೋರಿಸಿದರು
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಗ್ರಾಮದ ಪ್ರಗತಿಪರ ರೈತ ರಾಜು ಟ್ರೇ ಪದ್ಧತಿಯಲ್ಲಿ ಬೆಳೆದ ಸಸಿಗೆ ರೋಗ ಕಾಣಿಸಿಕೊಂಡಿದ್ದ ತೋರಿಸಿದರು
ಕೃಷಿ ವಿಜ್ಞಾನಿಗಳ ಸಲಹೆ ಮುಖ್ಯ 25 ವರ್ಷಗಳಿಂದ ತಂಬಾಕು ಬೇಸಾಯ ಮಾಡುತ್ತಿದ್ದು ಟ್ರೇ ಪದ್ಧತಿ ಸಸಿ ನರ್ಸರಿಯಲ್ಲಿ ಪ್ರಥಮ ಬಾರಿಗೆ ಗಂಟು ರೋಗ ಕಾಣಿಸಿಕೊಂಡಿದೆ. ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿಗಳ ಸಲಹೆ ಪಡೆದಿದ್ದೇನೆ. ರೈತರು ರಸಗೊಬ್ಬರ ಅಂಗಡಿಯವರನ್ನು ಕೇಳಿ ಔಷಧಿ ಬಳಸದೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಔಷಧಿ ಬಳಸಬೇಡಿ.
ರಾಜು ಪ್ರಗತಿಪರ ರೈತ ಕಗ್ಗುಂಡಿ ಗ್ರಾಮ
ತಂಬಾಕು ನಾಟಿ ಹಂತದಲ್ಲಿ ಸಿಸಿ ಕಾಂಡ ಪೆನ್ಸಿಲ್ ಗಾತ್ರಕ್ಕೆ ಬಂದಿರುವ ಹಾಗೂ ಅತಿ ದೊಡ್ಡ ಸಸಿಗಳ ಎಲೆ ಟ್ರಿಂ ಮಾಡಿ ನಾಟಿ ಮಾಡುವುದರಿಂದ ಕರಿಕಡ್ಡಿ ಹಾಗೂ ಕಪ್ಪು ಚುಕ್ಕಿ ರೋಗಬಾಧೆ ಕಾಡುವುದಿಲ್ಲ
ರಾಮಕೃಷ್ಣ ಹಿರಿಯ ವಿಜ್ಞಾನಿ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಹುಣಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT