ಟ್ರೇ ಪದ್ಧತಿಯಲ್ಲಿ ಬೆಳೆದಿರುವ ಆರೋಗ್ಯವಂತ ತಂಬಾಕು ಸಸಿ ಖಾತ್ರಿ ಪಡಿಸಿಕೊಳ್ಳುವ ವಿಧಾನ
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಗ್ರಾಮದ ಪ್ರಗತಿಪರ ರೈತ ರಾಜು ಟ್ರೇ ಪದ್ಧತಿಯಲ್ಲಿ ಬೆಳೆದ ಸಸಿಗೆ ರೋಗ ಕಾಣಿಸಿಕೊಂಡಿದ್ದ ತೋರಿಸಿದರು
ಕೃಷಿ ವಿಜ್ಞಾನಿಗಳ ಸಲಹೆ ಮುಖ್ಯ 25 ವರ್ಷಗಳಿಂದ ತಂಬಾಕು ಬೇಸಾಯ ಮಾಡುತ್ತಿದ್ದು ಟ್ರೇ ಪದ್ಧತಿ ಸಸಿ ನರ್ಸರಿಯಲ್ಲಿ ಪ್ರಥಮ ಬಾರಿಗೆ ಗಂಟು ರೋಗ ಕಾಣಿಸಿಕೊಂಡಿದೆ. ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿಗಳ ಸಲಹೆ ಪಡೆದಿದ್ದೇನೆ. ರೈತರು ರಸಗೊಬ್ಬರ ಅಂಗಡಿಯವರನ್ನು ಕೇಳಿ ಔಷಧಿ ಬಳಸದೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಔಷಧಿ ಬಳಸಬೇಡಿ.
ರಾಜು ಪ್ರಗತಿಪರ ರೈತ ಕಗ್ಗುಂಡಿ ಗ್ರಾಮ
ತಂಬಾಕು ನಾಟಿ ಹಂತದಲ್ಲಿ ಸಿಸಿ ಕಾಂಡ ಪೆನ್ಸಿಲ್ ಗಾತ್ರಕ್ಕೆ ಬಂದಿರುವ ಹಾಗೂ ಅತಿ ದೊಡ್ಡ ಸಸಿಗಳ ಎಲೆ ಟ್ರಿಂ ಮಾಡಿ ನಾಟಿ ಮಾಡುವುದರಿಂದ ಕರಿಕಡ್ಡಿ ಹಾಗೂ ಕಪ್ಪು ಚುಕ್ಕಿ ರೋಗಬಾಧೆ ಕಾಡುವುದಿಲ್ಲ
ರಾಮಕೃಷ್ಣ ಹಿರಿಯ ವಿಜ್ಞಾನಿ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಹುಣಸೂರು