ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ಹುಣಸೂರು: ರಾಗಿ ಬಂಪರ್‌ ಫಸಲು ನಿರೀಕ್ಷೆಯಲ್ಲಿ ರೈತ

ಬೇಸಾಯಕ್ಕೆ ಪೂರಕ ಹಿಂಗಾರು ಮಳೆ; ಬಿತ್ತನೆ ಕಾರ್ಯ ಪೂರ್ಣ
ಎಚ್.ಎಸ್.ಸಚ್ಚಿತ್
Published : 25 ಅಕ್ಟೋಬರ್ 2025, 5:16 IST
Last Updated : 25 ಅಕ್ಟೋಬರ್ 2025, 5:16 IST
ಫಾಲೋ ಮಾಡಿ
Comments
ಮಹಾದೇವಿ  
ಮಹಾದೇವಿ  
ಅನಿಲ್‌  
ಅನಿಲ್‌  
ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹ 4886 ಬೆಂಬಲ ಬೆಲೆ ನೀಡಿ ಖರೀದಿಸುತ್ತಿದ್ದು ಒಂದು ಹೆಕ್ಟೇರ್‌ನಲ್ಲಿ 8 ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದೇವೆ. ರಾಗಿ ಬೆಳೆಯುವುದು ಲಾಭದಾಯಕ. ಜಾನುವಾರುಗಳಿಗೆ ಮೇವೂ ಸಿಗುತ್ತದೆ.
ಮಹಾದೇವಿ ರೈತ ಮಹಿಳೆ ಭರತವಾಡಿ
ರಸಗೊಬ್ಬರದ ಕೊರತೆ ಇಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ದಾಸ್ತಾನಿದೆ. ಆತಂಕಪಡುವ ಅವಶ್ಯಕತೆ ಇಲ್ಲ. ಅ. 23 ರಂದು ಹೆಚ್ಚುವರಿ 260 ಟನ್‌ ಯೂರಿಯಾ ತರಿಸಲಾಗಿದೆ.
ಅನಿಲ್‌ ಕೃಷಿ ಸಹಾಯಕ ನಿರ್ದೇಶಕ ಹುಣಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT