ಸರ್ಕಾರ ಪ್ರತಿ ಕ್ವಿಂಟಲ್ಗೆ ₹ 4886 ಬೆಂಬಲ ಬೆಲೆ ನೀಡಿ ಖರೀದಿಸುತ್ತಿದ್ದು ಒಂದು ಹೆಕ್ಟೇರ್ನಲ್ಲಿ 8 ಕ್ವಿಂಟಲ್ ಇಳುವರಿ ನಿರೀಕ್ಷೆಯಲ್ಲಿದ್ದೇವೆ. ರಾಗಿ ಬೆಳೆಯುವುದು ಲಾಭದಾಯಕ. ಜಾನುವಾರುಗಳಿಗೆ ಮೇವೂ ಸಿಗುತ್ತದೆ.
ಮಹಾದೇವಿ ರೈತ ಮಹಿಳೆ ಭರತವಾಡಿ
ರಸಗೊಬ್ಬರದ ಕೊರತೆ ಇಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ದಾಸ್ತಾನಿದೆ. ಆತಂಕಪಡುವ ಅವಶ್ಯಕತೆ ಇಲ್ಲ. ಅ. 23 ರಂದು ಹೆಚ್ಚುವರಿ 260 ಟನ್ ಯೂರಿಯಾ ತರಿಸಲಾಗಿದೆ.