ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಣಸೂರು | ಕುರಿ, ತರಕಾರಿಯಿಂದ ಸ್ವಾವಲಂಬನೆ

ಡಿಪ್ಲೊಮಾ ಪದವೀಧರನ ಜೀವನ ಸಾಧನೆ ಯುವ ಜನರಿಗೆ ಮಾದರಿ
Published : 16 ಜೂನ್ 2025, 7:15 IST
Last Updated : 16 ಜೂನ್ 2025, 7:15 IST
ಫಾಲೋ ಮಾಡಿ
Comments
ಹುಣಸೂರು ತಾಲ್ಲೂಕಿನ ಕೃಷ್ಣಪುರ ಗ್ರಾಮದ ಡಿಪ್ಲಮೊ ಎಂಜಿನಿಯರಿಂಗ್ ಪದವೀಧರ ಕೃಷ್ಣ ಸೌತೆಕಾಯಿ ಮತ್ತು ಬದನೆಕಾಯಿ ಬೇಸಾಯದಲ್ಲಿ ತೊಡಗಿರುವ ಚಿತ್ರ.
ಹುಣಸೂರು ತಾಲ್ಲೂಕಿನ ಕೃಷ್ಣಪುರ ಗ್ರಾಮದ ಡಿಪ್ಲಮೊ ಎಂಜಿನಿಯರಿಂಗ್ ಪದವೀಧರ ಕೃಷ್ಣ ಸೌತೆಕಾಯಿ ಮತ್ತು ಬದನೆಕಾಯಿ ಬೇಸಾಯದಲ್ಲಿ ತೊಡಗಿರುವ ಚಿತ್ರ.
ನರೇಗಾ ಶೆಡ್‌ನಲ್ಲಿ ಕುರಿ ಮಂದೆ
ನರೇಗಾ ಶೆಡ್‌ನಲ್ಲಿ ಕುರಿ ಮಂದೆ
 ರೈತ ಕೃಷ್ಣ
 ರೈತ ಕೃಷ್ಣ
ಆರ್ಥಿಕ ಸ್ವಾವಲಂಬನೆಗೆ ತಂಬಾಕು ಬೇಸಾಯ ಒಂದೇ ಅಲ್ಲ. ತರಕಾರಿ ಕೃಷಿಯಿಂದಲೂ ನಿತ್ಯವೂ ಹಣ ಗಳಿಸಬಹುದು. ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು ಪದವಿ ಮುಗಿದೊಡನೆ ಮಗಳನ್ನು ಕೆಎಎಸ್ ಪರೀಕ್ಷೆಗೆ ಸಿದ್ದಗೊಳಿಸುವ ಇಚ್ಛೆ.
ಕೃಷ್ಣ ಕೃಷ್ಣಪುರಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT