ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರ | ಪ್ರಚಾರದಲ್ಲಿ ಕಾಣದ ಸಿನಿಮಾ ತಾರೆಯರು!

ಆಯಾ ರಾಜಕೀಯ ಪಕ್ಷಗಳ ಮುಖಂಡರಿಂದಷ್ಟೆ ಮತಯಾಚನೆ; ಕಣದಲ್ಲಿದ್ದಾರೆ 18 ಮಂದಿ
Published : 20 ಏಪ್ರಿಲ್ 2024, 7:03 IST
Last Updated : 20 ಏಪ್ರಿಲ್ 2024, 7:03 IST
ಫಾಲೋ ಮಾಡಿ
Comments
ಕೆ.ವಸಂತ್‌ ಕುಮಾರ್‌
ಕೆ.ವಸಂತ್‌ ಕುಮಾರ್‌
ಈ ಬಾರಿ ಸಿನಿಮಾ ನಟರಾರೂ ಪ್ರಚಾರಕ್ಕೆ ಬರುತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದಾರೆ
-ಬಿ.ಜೆ. ವಿಜಯ್‌ಕುಮಾರ್ ಅಧ್ಯಕ್ಷ ಗ್ರಾಮಾಂತರ ಜಿಲ್ಲಾ ಸಮಿತಿ
ಏ.20ರಂದು ಸಂಸದೆ ಸುಮಲತಾ ಪ್ರಚಾರ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಕೊಡಗಿಗೆ ಕರೆಸಲು ಪ್ರಯತ್ನಿಸಲಾಗುತ್ತಿದೆ. ಸಿನಿಮಾ ನಟರಿಂದ ಪ್ರಚಾರ ನಿಗದಿಯಾಗಿಲ್ಲ
-ಕೆ.ವಸಂತಕುಮಾರ್‌ ವಕ್ತಾರ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕ
‘ಲೆಕ್ಕ’ಕ್ಕೆ ಸೇರಿಸುವುದು ತ‍ಪ್ಪಿಸಲು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜ ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ನಡೆಸಿದ ಪ್ರಚಾರ ಸಭೆಗಳಲ್ಲಿ ಅಭ್ಯರ್ಥಿ ಲಕ್ಷ್ಮಣ ಪಾಲ್ಗೊಂಡಿರಲಿಲ್ಲ. ‘ಪ್ರಜಾಧ್ವನಿ–2’ ಹೆಸರಿನಲ್ಲಿ ನಡೆಸಲಾಯಿತು. ಆ ಸಮಾವೇಶಗಳಿಗೆ ತಗುಲುವ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುವುದನ್ನು ತಪ್ಪಿಸಿಕೊಳ್ಳಲೆಂದು ಈ ತಂತ್ರವನ್ನು ಅನುಸರಿಸಲಾಯಿತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT