ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ಅರಮನೆ ಗ್ರಂಥಗಳ ಡಿಜಿಟಲೀಕರಣ ಶೀಘ್ರ: ಪುರಾತತ್ವ ಇಲಾಖೆಯ ಆಯುಕ್ತ ಎ.ದೇವರಾಜು

Published : 30 ಅಕ್ಟೋಬರ್ 2025, 4:04 IST
Last Updated : 30 ಅಕ್ಟೋಬರ್ 2025, 4:04 IST
ಫಾಲೋ ಮಾಡಿ
Comments
‘ದುರಸ್ತಿಗೆ ₹ 20 ಲಕ್ಷ ನೆರವು’
‘ಅಮೂಲ್ಯ ಹಸ್ತಪ್ರತಿಗಳ ಭಂಡಾರ ಹೊಂದಿರುವ ಸುಂದರ ಕಟ್ಟಡದ ಒಆರ್‌ಐನ ಕೆಲಭಾಗ ಸೋರುತ್ತಿದ್ದು ಅದರ ದುರಸ್ತಿಗೆ ಇಲಾಖೆಯಿಂದ ₹ 10 ಲಕ್ಷ ನೀಡಲಾಗುವುದು’ ಎಂದು ಎ.ದೇವರಾಜು ತಿಳಿಸಿದರು.  ‘ಮೈಸೂರು ವಿಶ್ವವಿದ್ಯಾಲಯವೂ ₹ 10 ಲಕ್ಷ ನೀಡಲಿದ್ದು ₹ 20 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಯಾವುದೇ ಪಾರಂಪರಿಕ ಕಟ್ಟಡ ಉಳಿಯಬೇಕೆಂದರೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದೂ ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT