ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಕೈಗಾರಿಕಾ ಪ್ರದೇಶಗಳೀಗ ‘ಎಸ್‌ಐಆರ್’

Published : 14 ಏಪ್ರಿಲ್ 2025, 6:55 IST
Last Updated : 14 ಏಪ್ರಿಲ್ 2025, 6:55 IST
ಫಾಲೋ ಮಾಡಿ
Comments
ಸರ್ಕಾರದ ಈ ಹೊಸ ಆದೇಶದಿಂದ ಸ್ಥಳೀಯ ಸಂಸ್ಥೆಯ ಹಸ್ತಕ್ಷೇಪ ಹಾಗೂ ಕಿರಿಕಿರಿ ಮೊದಲಾದವುಗಳು ತಪ್ಪುವುದರಿಂದ ಕೈಗಾರಿಕೆಗಳು ಬರುವುದಕ್ಕೆ ಹಾಗೂ ಹೂಡಿಕೆ ಹೆಚ್ಚುವುದಕ್ಕೆ ಸಹಕಾರಿಯಾಗಲಿದೆ
ಸುರೇಶ್‌ಕುಮಾರ್‌ ಜೈನ್‌ ಪ್ರಧಾನ ಕಾರ್ಯದರ್ಶಿ ಮೈಸೂರು ಕೈಗಾರಿಕೆಗಳ ಸಂಘ
ಅಧಿಸೂಚಿತ ವಿಶೇಷ ಹೂಡಿಕೆ ಪ್ರದೇಶಗಳಲ್ಲಿನ ಉದ್ಯಮಿಗಳು ಹಂಚಿಕೆದಾರರು ಚಾಲ್ತಿಯಲ್ಲಿರುವ ಆಸ್ತಿ ತೆರಿಗೆಯನ್ನು ಇನ್ಮುಂದೆ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ)ಕ್ಕೆ ಪಾವತಿಸಬೇಕು
ಎಂ. ಮಹೇಶ್ ಸಿಇಒ ಕೆಐಎಡಿಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT