ಚೈತ್ರಾ ನಾರಾಯಣ ಹೆಗಡೆ (ಎಂ.ಎಸ್ಸಿ ರಸಾಯನ ವಿಜ್ಞಾನ–20 ಪದಕ, 4 ಬಹುಮಾನ)
ಮೈಸೂರಿನಲ್ಲಿ ಮಂಗಳವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ ಹೆಚ್ಚು ಸ್ವರ್ಣ ಪದಕ ಹಾಗೂ ದತ್ತಿ ಬಹುಮಾನ ಪಡೆದ ಚೈತ್ರಾ ನಾರಾಯಣ ಹೆಗಡೆ (ಎಂ.ಎಸ್ಸಿ ರಸಾಯನ ವಿಜ್ಞಾನ–20 ಪದಕ, 4 ಬಹುಮಾನ), ಎಲ್.ಆರ್.ವಿದ್ಯಾಶ್ರೀ (ಎಂ.ಎಸ್ಸಿ ಗಣಿತ–7 ಪದಕ, 2 ಬಹುಮಾನ), ಟಿ.ಎಸ್.ಮಾದಲಾಂಬಿಕೆ (ಎಂ.ಎ ಕನ್ನಡ–10 ಪದಕ, 4 ಬಹುಮಾನ), ಎನ್.ಹರ್ಷಿತಾ (ಎಂ.ಟೆಕ್–9 ಪದಕ), ಸಿಂಧೂ ನಾಗರಾಜ್ (ಬಿ.ಎ– 7 ಪದಕ, 7–ಬಹುಮಾನ) ಅವರ ಖುಷಿಯ ಕ್ಷಣಗಳು