ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮೈಸೂರು | ಚುರುಕಾದ ‘ಕಾವೇರಿ 2.0’ ತಂತ್ರಾಂಶ: ಕಚೇರಿಗಳಲ್ಲಿ ಜನಸಂದಣಿ

ಆಸ್ತಿ ದಸ್ತಾವೇಜುಗಳ ನೋಂದಣಿ ಸಮಸ್ಯೆ ಪರಿಹಾರ
Published : 11 ಫೆಬ್ರುವರಿ 2025, 4:44 IST
Last Updated : 11 ಫೆಬ್ರುವರಿ 2025, 4:44 IST
ಫಾಲೋ ಮಾಡಿ
Comments
ಎರಡು ವಾರದ ಹಿಂದೆಯೇ ಆಸ್ತಿ ನೋಂದಣಿಗೆ ಪ್ರಯತ್ನಿಸಿದ್ದು ಸರ್ವರ್ ಸಮಸ್ಯೆಯಿಂದಾಗಿ ಸಾಧ್ಯವಾಗಿರಲಿಲ್ಲ. ಇಂದು ಮತ್ತೆ ಕುಟುಂಬದೊಂದಿಗೆ ಬಂದಿದ್ದು ನೋಂದಣಿ ಮುಗಿಯುವ ವಿಶ್ವಾಸ ಇದೆ
-ಎಚ್‌.ಎಸ್. ರಮೇಶ್ ಮೈಸೂರು ನಿವಾಸಿ
ಮೂರ್ನಾಲ್ಕು ದಿನದಿಂದ ಕಾವೇರಿ ತಂತ್ರಾಂಶ ಸಹಜ ಸ್ಥಿತಿಗೆ ಮರಳಿದೆ. ಸದ್ಯ ಎಂದಿನಂತೆ ನೋಂದಣಿ ಕಾರ್ಯ ನಡೆದಿದ್ದು ಜನಸಂದಣಿ ಇದೆ.
-ಕಚೇರಿ ಸಿಬ್ಬಂದಿ, ಮೈಸೂರು ಉತ್ತರ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT