ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಈ ಬಾರಿ ‘ಜನಪದ ರಂಗಪ್ರಾಕಾರ ಉತ್ಸವ’

ರಂಗಾಯಣದಿಂದ ಆಯೋಜನೆ; ಹಲವು ತಂಡಗಳಿಗೆ ಅವಕಾಶ
Published : 12 ಸೆಪ್ಟೆಂಬರ್ 2024, 5:32 IST
Last Updated : 12 ಸೆಪ್ಟೆಂಬರ್ 2024, 5:32 IST
ಫಾಲೋ ಮಾಡಿ
Comments
ಸತೀಶ್ ತಿಪಟೂರು
ಸತೀಶ್ ತಿಪಟೂರು
ರಂಗಾಯಣದಲ್ಲಿ 9 ದಿನಗಳ ಉತ್ಸವ ವಿವಿಧ ಭಾಗದ ತಂಡಗಳಿಗೆ ಅವಕಾಶ ಸಂಜೆ 6.30ರಿಂದ 9ರವರೆಗೆ ಕಾರ್ಯಕ್ರಮ
‘ಪ್ರಾದೇಶಿಕ ಪ್ರಾತಿನಿಧ್ಯ’
‘ಬಹಳ ವರ್ಷಗಳಿಂದಲೂ ಈ ಪ್ರಾಕಾರದಲ್ಲಿ ಸಾಧನೆ ಮಾಡಿರುವ ಖ್ಯಾತ ಪಾರಂಪರಿಕ ಕಲಾತಂಡಗಳನ್ನು ಇಲ್ಲಿಗೆ ಆಹ್ವಾನಿಸಲಾಗುವುದು. ಇವುಗಳಲ್ಲಿ ಕೆಲವು ಪ್ರಾಕಾರಗಳು ಕೆಲವು ಅಳಿವಿನ ಅಂಚಿನಲ್ಲಿವೆ. ಅವುಗಳಿಗೆ ಕಾರ್ಯಕ್ರಮ ನೀಡಿದರೆ ವೇದಿಕೆ ಒದಗಿಸಿದಂತೆಯೂ ಆಗುತ್ತದೆ; ಆ ಕಲಾವಿದರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ಪ್ರಾದೇಶಿಕವಾಗಿ ಪ್ರಾತಿನಿಧ್ಯವನ್ನೂ ಕೊಡುತ್ತಿದ್ದೇವೆ. ಶೀಘ್ರದಲ್ಲೇ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಗುವುದು’ ಎಂದು ಸತೀಶ್ ತಿಪಟೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT