ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಬೀದಿನಾಯಿಗಳ ಹಾವಳಿ ಇದೆ, ಎಚ್ಚರ!

ನಗರದ ಹಲವೆಡೆ ಉಪಟಳ ನೀಡುತ್ತಿರುವ ಶ್ವಾನಗಳು, ನಿಯಂತ್ರಣಕ್ಕಿಲ್ಲ ಕ್ರಮ; ಸಾರ್ವಜನಿಕರ ಅಸಮಾಧಾನ
Published : 20 ಸೆಪ್ಟೆಂಬರ್ 2024, 4:57 IST
Last Updated : 20 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments
ಡಾ.ವೆಂಕಟೇಶ್‌
ಡಾ.ವೆಂಕಟೇಶ್‌
ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ದಿನವೊಂದಕ್ಕೆ ನಿಗದಿತ ಸಂಖ್ಯೆಯಲ್ಲಷ್ಟೆ ಆಪರೇಷನ್‌ ಮಾಡಬಹುದಾಗಿದೆ
ಡಾ.ವೆಂಕಟೇಶ್‌ ಆರೋಗ್ಯಾಧಿಕಾರಿ ಮಹಾನಗರಪಾಲಿಕೆ
ಎಸ್‌ಬಿಎಂ ಮಂಜು
ಎಸ್‌ಬಿಎಂ ಮಂಜು
ನಾಯಿಗಳ ಉಪಟಳ ನಿಯಂತ್ರಿಸಲು ಪಾಲಿಕೆಗೆ ಮನವಿ ಸಲ್ಲಿಸಿದ್ದೆವು. ಆದರೆ ಸಮಾಧಾನಕರ ಸ್ಪಂದನೆ ದೊರೆತಿಲ್ಲ. ಈಚೆಗೆ ಒಂಟಿಕೊಪ್ಪಲಿನಲ್ಲಿ ಏಳು ಮಂದಿಗೆ ಕಚ್ಚಿವೆ
ಎಸ್‌ಬಿಎಂ ಮಂಜು ನಗರಪಾಲಿಕೆ ಮಾಜಿ ಸದಸ್ಯ
ಶಿವಕುಮಾರ್
ಶಿವಕುಮಾರ್
ಈಚೆಗೆ ಅನಿಕೇತನ ರಸ್ತೆಯಲ್ಲಿ ಮಗುವೊಂದನ್ನು ಕೆಲವು ನಾಯಿಗಳು ಎಳೆದುಕೊಂಡು ಹೋಗಿದ್ದವು. ಸ್ಥಳೀಯರು ಗಮನಿಸಿದ್ದರಿಂದ ಆ ಮಗು ಪ್ರಾಣಾಪಾಯದಿಂದ ಪಾರಾಯಿತು
ಶಿವಕುಮಾರ್‌ ಮಾಜಿ ಮೇಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT