<p><strong>ಮೈಸೂರು</strong>: ‘ವಚನ ಸಾಹಿತ್ಯವು ದೇಶ, ಭಾಷೆಯ ಗಡಿಯನ್ನು ಮೀರಿ ವ್ಯಾಪಿಸಿದ್ದು, ವಿಶ್ವ ಸಾಹಿತ್ಯವಾಗಿ ಗುರುತಿಸಿಕೊಂಡಿದೆ’ ಎಂದು ಪ್ರಾದ್ಯಾಪಕ ವಿಜಯ ಹನೂರ್ ತಿಳಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಮನೆ– ಮನೆಗೆ ಶರಣ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸತ್ಯ, ನಿಷ್ಠೆಯಿಂದ ಭಗವಂತನನ್ನು ಆರಾಧಿಸಿದರೆ ಫಲ ದೊರೆಯುತ್ತದೆ. ಅದಕ್ಕಾಗಿ ಆಡಂಬರದ ಅಗತ್ಯವಿಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಹಾಗೂ ತಪ್ಪನ್ನು ವಿರೋಧಿಸುವ ಮನಸ್ಥಿತಿ ಇಂದಿನ ಅಗತ್ಯತೆಯಾಗಿದೆ. ಈ ಬಗ್ಗೆ ಅನೇಕ ವಚನಗಳು ಸಾರಿ ಹೇಳಿದ್ದು, ಅವನ್ನು ಅನುಸರಿಸಬೇಕಿದೆ’ ಎಂದು ಸಲಹೆ ನೀಡಿದರು.</p>.<p>ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮ.ಗು.ಸದಾನಂದಯ್ಯ, ಆಶಾ ಬಸವರಾಜ್, ಮೀನಾ ಪ್ರಾಣೇಶ್, ಮಂಜುಳಾ, ರವಿ, ಚೇತನಾ, ಶಶಿಧರ್, ಚನ್ನಬಸಪ್ಪ, ದಿಲೀಪ, ವಿನಯ್, ಮಮತಾ, ರಾಜೇಶ್ವರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ವಚನ ಸಾಹಿತ್ಯವು ದೇಶ, ಭಾಷೆಯ ಗಡಿಯನ್ನು ಮೀರಿ ವ್ಯಾಪಿಸಿದ್ದು, ವಿಶ್ವ ಸಾಹಿತ್ಯವಾಗಿ ಗುರುತಿಸಿಕೊಂಡಿದೆ’ ಎಂದು ಪ್ರಾದ್ಯಾಪಕ ವಿಜಯ ಹನೂರ್ ತಿಳಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಮನೆ– ಮನೆಗೆ ಶರಣ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸತ್ಯ, ನಿಷ್ಠೆಯಿಂದ ಭಗವಂತನನ್ನು ಆರಾಧಿಸಿದರೆ ಫಲ ದೊರೆಯುತ್ತದೆ. ಅದಕ್ಕಾಗಿ ಆಡಂಬರದ ಅಗತ್ಯವಿಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಹಾಗೂ ತಪ್ಪನ್ನು ವಿರೋಧಿಸುವ ಮನಸ್ಥಿತಿ ಇಂದಿನ ಅಗತ್ಯತೆಯಾಗಿದೆ. ಈ ಬಗ್ಗೆ ಅನೇಕ ವಚನಗಳು ಸಾರಿ ಹೇಳಿದ್ದು, ಅವನ್ನು ಅನುಸರಿಸಬೇಕಿದೆ’ ಎಂದು ಸಲಹೆ ನೀಡಿದರು.</p>.<p>ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮ.ಗು.ಸದಾನಂದಯ್ಯ, ಆಶಾ ಬಸವರಾಜ್, ಮೀನಾ ಪ್ರಾಣೇಶ್, ಮಂಜುಳಾ, ರವಿ, ಚೇತನಾ, ಶಶಿಧರ್, ಚನ್ನಬಸಪ್ಪ, ದಿಲೀಪ, ವಿನಯ್, ಮಮತಾ, ರಾಜೇಶ್ವರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>