ಕಾರ್ಯಕ್ರಮದ ನಂತರ ‘ಕರ್ಣಪರ್ವ’ ಯಕ್ಷಗಾನ ಪ್ರದರ್ಶನವಿದೆ. ಸುಬ್ರಹ್ಮಣ್ಯ ಧಾರೇಶ್ವರ-ಭಾಗವತರು, ಗಣೇಶಮೂರ್ತಿ ಮದ್ದಲೆ, ಕೃಷ್ಣಮೂರ್ತಿ ನಾಗರಕೊಡಿಗೆ-ಚಂಡೆ ಇರುತ್ತದೆ. ಪಾತ್ರದಾರಿಗಳಾಗಿ ಉಮಾಕಾಂತ ಭಟ್ಟ (ಕರ್ಣ), ಜಬ್ಬಾರ್ (ಸಮೋ-ಶಲ್ಯ), ನಾರಾಯಣ (ಯಾಜಿ-ಕೃಷ್ಣ), ದತ್ತಮೂರ್ತಿ ಭಟ್- (ಅರ್ಜುನ) ಪಾತಧಾರಿಗಳಾಗುತ್ತಾರೆ ಎಂದು ಮಾಹಿತಿ ನೀಡಿದರು.