<p><strong>ಶಿವಮೊಗ್ಗ:</strong> ಆಚಾರ್ಯ ಮಹಾಶ್ರಮಣ್ ಜೀ ಅವರು ಸಾಧು-ಸಾದ್ವಿಯರ ಜತೆ ಹಮ್ಮಿಕೊಂಡಿರುವ ಅಹಿಂಸಾ ಯಾತ್ರೆ ಡಿ.16ರಂದು ಶಿವಮೊಗ್ಗಕ್ಕೆಬರುತ್ತಿದೆ. ಅಂದು ಪ್ರವಚನಇರುತ್ತದೆ.</p>.<p>ಮಹಾಶ್ರಮಣ್ ಜೀಅವರು ಅಹಿಂಸೆಯ ಯಾತ್ರೆಯನ್ನು 2014ರ ನವೆಂಬರ್ 9ರಂದು ದೆಹಲಿಯ ಕೆಂಪುಕೋಟೆಯಿಂದ ಆರಂಭಿಸಿದ್ದರು. ಪಾದಯಾತ್ರೆ ಮೂಲಕ ಅವರುಮೂರುದೇಶ ಮತ್ತು ಭಾರತದ 20 ರಾಜ್ಯಗಳಲ್ಲಿ 15 ಸಾವಿರ ಕಿ.ಮೀ.ಪ್ರಯಾಣಮಾಡಿದ್ದಾರೆ.<br />ಸದ್ಭಾವನೆಯ ಪ್ರಸಾರ, ನೈತಿಕತೆಯ ಪ್ರಚಾರ-ಪ್ರಸಾರ, ವ್ಯಸನ ಮುಕ್ತಿಯ ಅಭಿಯಾನ ಈ ಯಾತ್ರೆಯ ಮುಖ್ಯ ಉದ್ದೇಶ ಎಂದು ಶ್ರೀಜೈನ್ ಶ್ವೇತಾಂಬರ್ ತೇರಾಪಂಥ್ ಸಭಾ ಅಧ್ಯಕ್ಷ ಮದನ ರಾಜ್ ಸಂಚೇತಿಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಡಿ.16ರಂದುಬೆಳಿಗ್ಗೆ 9.30ಕ್ಕೆ ಭದ್ರಾವತಿಯಿಂದ ಬರುವ ಯಾತ್ರೆಗೆಹೊಳೆ ಬಸ್ಲ್ದಾಣದ ಬಳಿ ಸ್ವಾಗತ ಕೋರಲಾಗುವುದು.ನಂತರ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಎನ್ಇಎಸ್ ಮೈದಾನಕ್ಕೆ ಕರೆ ತರಲಾಗುವುದು. 10.30ಕ್ಕೆ ಪ್ರವಚನ. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನೇಮಿಚಂದ್, ದಿನೇಶ್ಕುಮಾರ್, ವಸಂತ್ಕುಮಾರ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಆಚಾರ್ಯ ಮಹಾಶ್ರಮಣ್ ಜೀ ಅವರು ಸಾಧು-ಸಾದ್ವಿಯರ ಜತೆ ಹಮ್ಮಿಕೊಂಡಿರುವ ಅಹಿಂಸಾ ಯಾತ್ರೆ ಡಿ.16ರಂದು ಶಿವಮೊಗ್ಗಕ್ಕೆಬರುತ್ತಿದೆ. ಅಂದು ಪ್ರವಚನಇರುತ್ತದೆ.</p>.<p>ಮಹಾಶ್ರಮಣ್ ಜೀಅವರು ಅಹಿಂಸೆಯ ಯಾತ್ರೆಯನ್ನು 2014ರ ನವೆಂಬರ್ 9ರಂದು ದೆಹಲಿಯ ಕೆಂಪುಕೋಟೆಯಿಂದ ಆರಂಭಿಸಿದ್ದರು. ಪಾದಯಾತ್ರೆ ಮೂಲಕ ಅವರುಮೂರುದೇಶ ಮತ್ತು ಭಾರತದ 20 ರಾಜ್ಯಗಳಲ್ಲಿ 15 ಸಾವಿರ ಕಿ.ಮೀ.ಪ್ರಯಾಣಮಾಡಿದ್ದಾರೆ.<br />ಸದ್ಭಾವನೆಯ ಪ್ರಸಾರ, ನೈತಿಕತೆಯ ಪ್ರಚಾರ-ಪ್ರಸಾರ, ವ್ಯಸನ ಮುಕ್ತಿಯ ಅಭಿಯಾನ ಈ ಯಾತ್ರೆಯ ಮುಖ್ಯ ಉದ್ದೇಶ ಎಂದು ಶ್ರೀಜೈನ್ ಶ್ವೇತಾಂಬರ್ ತೇರಾಪಂಥ್ ಸಭಾ ಅಧ್ಯಕ್ಷ ಮದನ ರಾಜ್ ಸಂಚೇತಿಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಡಿ.16ರಂದುಬೆಳಿಗ್ಗೆ 9.30ಕ್ಕೆ ಭದ್ರಾವತಿಯಿಂದ ಬರುವ ಯಾತ್ರೆಗೆಹೊಳೆ ಬಸ್ಲ್ದಾಣದ ಬಳಿ ಸ್ವಾಗತ ಕೋರಲಾಗುವುದು.ನಂತರ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಎನ್ಇಎಸ್ ಮೈದಾನಕ್ಕೆ ಕರೆ ತರಲಾಗುವುದು. 10.30ಕ್ಕೆ ಪ್ರವಚನ. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನೇಮಿಚಂದ್, ದಿನೇಶ್ಕುಮಾರ್, ವಸಂತ್ಕುಮಾರ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>